- Advertisement -
- Advertisement -




ಮಂಗಳೂರು; ಫಾಸಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಜ್ಪೆ ನಿವಾಸಿ ಸುಹಾಸ್ ಶೆಟ್ಟಿಯವರ ಜೊತೆಗೆ ಇನ್ನೋರ್ವರಿಗೂ ತಲವಾರು ದಾಳಿ ಎಂದು ಸೂಚಿಸಿದರು.
ಮೀನಿನ ಲಾರಿಯನ್ನು ಬಜ್ಪೆ ಬಳಿ ಅಡ್ಡ ಹಾಕಿ ಹಿಗ್ಗಾಮುಗ್ಗ ತಲವಾರು ದಾಳಿ ನಡೆದಿದೆ . ಈ ಕೃತ್ಯದಲ್ಲಿ ಸುಹಾಸ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ ಹಾಗೂ ಇನ್ನೋರ್ವರೂ ಗಂಭೀರ ತೊಂದರೆಯಲ್ಲಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.
- Advertisement -