Saturday, June 28, 2025
spot_imgspot_img
spot_imgspot_img

ಮಂಗಳೂರು: ಫಾಸಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಗೆ ಬಜ್ಪೆ ಬಳಿ ಚೂರಿ ಇರಿತ; ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಮೃತ್ಯು

- Advertisement -
- Advertisement -

ಮಂಗಳೂರು; ಫಾಸಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಜ್ಪೆ ನಿವಾಸಿ ಸುಹಾಸ್ ಶೆಟ್ಟಿಯವರ ಜೊತೆಗೆ ಇನ್ನೋರ್ವರಿಗೂ ತಲವಾರು ದಾಳಿ ಎಂದು ಸೂಚಿಸಿದರು.

ಮೀನಿನ ಲಾರಿಯನ್ನು ಬಜ್ಪೆ ಬಳಿ ಅಡ್ಡ ಹಾಕಿ ಹಿಗ್ಗಾಮುಗ್ಗ ತಲವಾರು ದಾಳಿ ನಡೆದಿದೆ . ಈ ಕೃತ್ಯದಲ್ಲಿ ಸುಹಾಸ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ ಹಾಗೂ ಇನ್ನೋರ್ವರೂ ಗಂಭೀರ ತೊಂದರೆಯಲ್ಲಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

- Advertisement -

Related news

error: Content is protected !!