- Advertisement -
- Advertisement -




ಮಿತ್ತೂರು: ಶ್ರೀ ಆದಿಪರಾಶಕ್ತಿ ಲಕ್ಷ್ಮೀನರಸಿಂಹ ದೇವಸ್ಥಾನ ಬೀಡಿನಮಜಲು- ಮಿತ್ತೂರು , ಇಡ್ಕಿದು, ನವರಾತ್ರಿ ಉತ್ಸವ ಮತ್ತು ಶತ ಚಂಡಿಕಾಯಾಗವು ಅಕ್ಟೋಬರ್ 3 ರಂದ ಅಕ್ಟೋಬರ್ 12ರವರೆಗೆ ಶ್ರೀ ಆದಿಪರಾಶಕ್ತಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನಡೆಯಿತು.


ಪ್ರತಿದಿನವು ವಿಶೇಷ ಧಾರ್ಮಿಕ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು



12.10.2024ರಂದು ಚಂಡಿಕಾಯಾಗದ ಪೂರ್ಣಾಹುತಿ ನಡೆದು, ಅಕ್ಷರಭ್ಯಾಸ, ಕಿವಿ, ಮೂಗು ಚುಚ್ಚುವ ಕಾರ್ಯಕ್ರಮವು ನಡೆಯಿತು ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಯಾಯಿತು.
- Advertisement -