Tuesday, May 7, 2024
spot_imgspot_img
spot_imgspot_img

6 ಜಿಲ್ಲೆಗಳ ನೂತನ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ!

- Advertisement -G L Acharya panikkar
- Advertisement -

ಬೆಂಗಳೂರು: ಸಿಎಂ ಬಿಎಸ್​ ಯಡಿಯೂರಪ್ಪ ನವರು ರಾಜ್ಯದ ಕೆಲ ಜಿಲ್ಲೆಗಳ ಉಸ್ತುವಾರಿ ಸಚಿವ ನೇಮಕ ಮಾಡಿ ಆದೇಶ ನೀಡಿದ್ದಾರೆ.

ಇಂದು ನೇಮಕವಾದ ಉಸ್ತುವಾರಿ ಸಚಿವರು 

ಡಿಸಿಎಂ ಗೋವಿಂದ ಕಾರಜೋಳ ಅವರಿಗೆ  ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ.
ಉಮೇಶ್ ಕತ್ತಿಗೆ ಬಾಗಲಕೋಟೆಯ ಉಸ್ತುವಾರಿ.

ಅರವಿಂದ ಲಿಂಬಾವಳಿಗೆ ಬೀದರ್ ಜಿಲ್ಲಾ ಉಸ್ತುವಾರಿ ಸ್ಥಾನ.

ಮುರುಗೇಶ್ ನಿರಾಣಿಗೆ ಕಲ್ಬುರ್ಗಿ ಜಿಲ್ಲೆಯ ಉಸ್ತುವಾರಿ.

ಎಂಟಿಬಿ ನಾಗರಾಜ್‌ಗೆ ಕೋಲಾರ ಜಿಲ್ಲೆಯ ಉಸ್ತುವಾರಿ.

ಎಸ್.ಅಂಗಾರ ಪಾಲಿಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಹೊಣೆ ನೀಡಲಾಗಿದೆ.

- Advertisement -

Related news

error: Content is protected !!