- Advertisement -
- Advertisement -
ವಿಟ್ಲ: ಭಾರತೀಯ ಜನತಾ ಪಾರ್ಟಿ ಕೊಳ್ನಾಡು, ಬೂತ್ ಸಂಖ್ಯೆ 221 ಹಾಗು 222 (ಕುಳಾಲು) ಇದರ ವತಿಯಿಂದ ಜನಸಂಘ ಸಂಸ್ಥಾಪಕ, ಚತುರ ಸಂಘಟನಾಕಾರ ಪಂಡಿತ ದೀನ ದಯಾಳ್ ಜೀಯವರ ಜನ್ಮ ದಿನಾಚರಣೆಯನ್ನು ಕುಳಾಲು ಶ್ರೀ ದೇವಿ ಸ್ಟೋರ್ ನ ವಠಾರದಲ್ಲಿ ಆಚರಿಸಲಾಯಿತು.
ಈ ಸಮಯ ಇತ್ತೀಚೆಗೆ ನಮ್ಮನ್ನಗಲಿದ ರಾಜ್ಯಸಭಾ ಸದಸ್ಯರಾದ ಅಶೋಕ್ ಗಸ್ತಿ, ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಹಾಗೂ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿಯವರಿಗೆ ಹಾಗು ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
- Advertisement -