Friday, April 19, 2024
spot_imgspot_img
spot_imgspot_img

ಪೆರ್ನೆ ಎಸ್ ಎ ಕಾಂಪ್ಲೆಕ್ಸ್ ನಲ್ಲಿ ಶ್ರೀ ಶಿವದತ್ತ ಡಿಜಿಟಲ್ ಜನಸೇವಾ‌ಕೇಂದ್ರ ಶುಭಾರಂಭ

- Advertisement -G L Acharya panikkar
- Advertisement -

ಪುತ್ತೂರು ಅ31: ಶ್ರೀ ಶಿವದತ್ತ ಡಿಜಿಟಲ್ ಜನಸೇವಾ‌ಕೇಂದ್ರ ಪೆರ್ನೆ ಎಸ್ ಎ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು. ಪುತ್ತೂರು ಜನಪ್ರಿಯ ‌ಶಾಸಕರಾದ ಸಂಜೀವ ಮಠಂದೂರು ಉದ್ಘಾಟಿಸಿದರು. ಅತಿಥಿಗಳಾಗಿ ನವೀನ್ ಕುಮಾರ್ ಪದಬರಿ,ಕಿರಣ್ ಶೆಟ್ಟಿ ಪೆರ್ನೆ,ಮಿತ್ರದಾಸ್ ರೈ,ಪುರುಷೋತ್ತಮ ಶೆಟ್ಟಿ,ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು,ಪ್ರೀತಂ ಶೆಟ್ಟಿ ಉಪಸ್ಥಿತರಿದ್ದರು.

ಸರಕಾರದ ಪ್ರತಿಯೊಂದು ಯೋಜನೆಯು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಈ ಸಂಸ್ಥೆಯ ಕೆಲಸ ಯಶಸ್ವಿಯಾಗಲಿ ಜನರಿಗೆ ಉಪಯುಕ್ತವಾಗಲಿ,ಆತ್ಮ ನಿರ್ಭರ ಭಾರತ ಉದ್ಯೋಗದ ಮೈಲಿಗಲ್ಲು ಎಂದು ಶಾಸಕರು ಶುಭಕೋರಿದರು.ಆಗಮಿಸಿದ ಅತಿಥಿಗಳನ್ನು ಸಂಸ್ಥೆಯ ಮನ್ಮಥ ಶೆಟ್ಟಿ ಪುತ್ತೂರು ಸ್ವಾಗತಿಸಿದರು.

- Advertisement -

Related news

error: Content is protected !!