Monday, June 30, 2025
spot_imgspot_img
spot_imgspot_img

ಬಾಯಾರು: (ಡಿ.15) ನೂತನ ಗಣೇಶ ಮಂದಿರ ನಿರ್ಮಾಣ ಬಗ್ಗೆ ನಿಧಿ ಸಂಚಯನ ಕಾರ್ಯಕ್ರಮ

- Advertisement -
- Advertisement -

ಬಾಯಾರು:ನೂತನ ಗಣೇಶ ಮಂದಿರ ನಿರ್ಮಾಣ ಬಗ್ಗೆ ನಿಧಿ ಸಂಚಯನ ಕಾರ್ಯಕ್ರಮ ಡಿ. 15ರಂದು ಬೆಳಿಗ್ಗೆ 9:00 ಘಂಟೆಗೆ ಮುಳಿಗದ್ದೆ ಗಣೇಶ ಗಿರಿ ಬಾಯಾರು ಸಭಾ ನಡೆಯಲಿದೆ.

ಆಶೀರ್ವಚನ ಪರಮಪೂಜ್ಯ ಶ್ರೀ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾಪಿತ ಎಡನೀರು ಸಂಸ್ಥಾನದಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಎಡನೀರು ಮಠಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ: ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳವರು ಶ್ರೀಧಾಮ ಮಾಣಿಲಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಗಳವರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರ ಕಣಿಯೂರು ದಿವ್ಯ ಉಪಸ್ಥಿತಿರುವವರು.ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ರಾಮ ಕಾರಂತ ಪದ್ಯಾಣ ಪಶುಪತಿನಾಥ ದೇವಸ್ಥಾನದ ನಿವೃತ್ತ ಅರ್ಚಕರು. ನೇಪಾಳಮುಖ್ಯ ಅತಿಥಿಗಳು : ಸನ್ಮಾನ್ಯ ಶ್ರೀ ಡಾ| ಟಿ. ಶ್ಯಾಮ ಭಟ್ I.A.S. ಹಂಗಾಮಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕರ್ನಾಟಕ ಸರಕಾದ. ಸನ್ಮಾನ್ಯ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮಾಲಕರು, ಹೇರಂಭ ಇಂಡಸ್ಟ್ರೀಸ್ ಪ್ರೈವೇಟ್ ಅಮಿಟೆಡ್ ಮುಂಬಯಿಗೌರವ ಉಪಸ್ಥಿತಿ :ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಪದರು, ಮಂಗಳೂರು ಲೋಕಸಭಾ ಕ್ಷೇತ್ರಮಾನ್ಯ ಶ್ರೀ ರಾಜೇಶ್ ನ್ಯಾಕ್, ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರಡಾ| ಬಿ.ಯಸ್. ರಾವ್, M.D., ಕಾಸರಗೋಡು ವಸಂತ ಪೈ, ಉದ್ಯಮಿ, ಬದಿಯಡ್ಕ ಮನೋಜ್ ಸರಿಪಳ್ಳ,ಉದ್ಯಮಿ, ಮಂಗಳೂರು ಗೌರವಾಧ್ಯಕ್ಷರು ಗುಡ್ಡೆಮನೆ ತರವಾಡು ಸೌಂದರ್ಯ ರಮೇಶ್, ಸೌಂದರ್ಯ ಪ್ಯಾಲೇಸ್ ಕಟೀಲುಮಲ್ಲಿಕಾ ಪಕಳ, ಧಾರ್ಮಿಕ ಪರಿಷತ್ ಸದಸ್ಯೆ, ಕರ್ನಾಟಕ ಸರಕಾರ ಶಶಿಕಲಾ ಸುವರ್ಣ.ಯೋಜನಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೇಶ್ವರ ತಾಲೂಕು ಕುಸುಮ ಬದಿಯಾರು,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ರತ್ನಾಕರ ಶೆಟ್ಟಿ,ವಕೀಲರು ವಿರಾಜಪೇಟೆ, ಮಾಜಿ ಕೊಡಗು ಜಿಲ್ಲಾ ಉಪಾಧ್ಯಕ್ಷರು B.J.P ಮಂಜುನಾಥ ಶೆಟ್ಟಿ. ಆಡಳಿತ ಮೊತ್ತೇಸರರು, ಸೂರ್ಯೇಶ್ವರ ದೇವಸ್ಥಾನ ಬಾಕ್ರಬೈಲು ರಾಮಕೃಷ್ಣ ಭಟ್ ಪೆರ್ವಡಿ,ವಕೀಲರು, ಆಡಳಿತ ಮೊತ್ತೇಸರರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾಯಾರು ವಸಂತ ಪಂಡಿತ್ ಗುಂಪೆ ಬಾಲಕೃಷ್ಣ ಶೆಟ್ಟಿ, ಉದ್ಯಮಿ, ಕಂಗ್ಲಗುತ್ತು ಮನೆ ಬಾಯಾರುಶ್ರೀ ರಮೇಶ ಆಳ್ವ ಪಿಳಿಯಂದೂರು ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪಾಧ್ಯಕ್ಷರು, B.J.P. ದಕ್ಷಿಣ ಅನ್ನಡ ಜಿಲ್ಲೆ ಶ್ಯಾಮ ಸೂರ್ಯ. ‘ಸೂರ್ಯ ನಿಲಯ’ ಮುಳಿಗದ್ದೆ ಗಣೇಶ ಭಟ್ ಬಾಯಾರು ಬೆಂಗಳೂರು ಸದಾನಂದ ಆಳ್ವ ಪೆರುವೋಡಿ, ಅಧ್ಯಕ್ಷರು, ಶ್ರೀ ಮೂಕಾಂಬಿಕಾ ಭಜನಾ ಮಂದಿರ ಬೆರಿಪದವು ಅಶ್ವತ್ ಪೂಜಾರಿ M.C. ಲಾಲ್‌ಬಾಗ್, ನಿಕಟಪೂರ್ವ ಅಧ್ಯಕ್ಷರು, ಧರ್ಮಸ್ಥಳ ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲೆ ಮೋನಪ್ಪ ಶೆಟ್ಟಿ ಕಟ್ಟಬೆಟ್ಟು, ಮೊತ್ತೇಸರರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾಯಾರು ಉದಯ ಚೆಟ್ಟಿಯಾರ್, ಉದ್ಯಮಿ, ಪೆರ್ಲ ಶಂಕರನಾರಾಯಣ ಭಟ್ ತಾಳಿತ್ತಾಜೆ, ಅಂಜನಾ ಜ್ಯೋತಿಷ್ಯರು ಪ್ರಶಾಂತ್ ಭಟ್ ಪಟ್ಟಾಜೆ. ಪ್ರದ್ಧಾ ಕಮ್ಯುನಿಕೇಶನ್ ಕಾಸರಗೋಡು ವೀರಪ್ಪ ಅಂಬಾರು, ಅಂಬಾರು ತರವಾಡು ಪಾತ್ರ ವೆಂಕಟ್ರಮಣ ಮೂಡಿತ್ತಾಯ, ಲಕ್ಷ್ಮಿಮಿಲ್ ಬಾಯಿಕಟ್ಟೆ ಶ್ರೀ ಐತ್ತಪ್ಪ ಶೆಟ್ಟಿ,ಅಡಳಿತ ಮೊತ್ತೇಸರರು, ಶ್ರೀ ಆನಂತಪದ್ಮನಾಭ ದೇವಸ್ಥಾನ ಹೊಂಡೆವೂರು ವರ್ಕಾಡಿಶ್ರೀ ಸುಧಾಕರ ಕೊಡ್ಡಮುಗೇರು,ಮೊತ್ತೇಸರರು, ಅನಂತ ಪದ್ಮನಾಭ ದೇವಸ್ಥಾನ ಕೊಂಡೆವೂರು ವರ್ಕಾಡಿಶ್ರೀ ರಾಮ ಅಂಗಡಿಮಾರು, ಬಾಯಾರುಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಕೊಂದಲೆ ಕಾಡು, ನಿವೃತ್ತ ಇಂಜಿನಿಯರ್, KSEBಈಶ್ವರ ಭಟ್ ಮಾಣಿಪ್ಪಾಡಿ ಉಪಸ್ಥಿತಿರುವವರು.ಸಾಂಸ್ಕೃತಿಕ ಕಾರ್ಯಕ್ರಮಅಪರಾಹ್ನ ಫಂಟೆ 11:00 ರಿಂದ :ನೃತ್ಯ ವೈವಿಧ್ಯ ಬಾಲಗೋಕುಲ ಮಕ್ಕಳಿಂದಭರತನಾಟ್ಯ ವಿದೂಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು ಇವರ ಶಿಷ್ಠೆ ಕು| ಪ್ರಣೀತ ಬಾಯಾರುಕು! ಭಾರ್ಗವಿ ಬಾಯಾರು ಇವರಿಂದ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!