Saturday, June 28, 2025
spot_imgspot_img
spot_imgspot_img

ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್‌ (ರಿ.) ಕೈಕಾರ ಪುತ್ತೂರು ದ.ಕ ಆಶ್ರಯದಲ್ಲಿ ರೋಟರಿ ಕ್ಲಬ್‌ ಪುತ್ತೂರು ಸ್ವರ್ಣ ಸಹಕಾರದೊಂದಿಗೆ 8ನೇ ವರ್ಷದ “ಆಟಿದ ತಿಂಗೊಳ್ಡ್‌ ಕೆಸರ್‌ಡೊಂಜಿ ದಿನ” ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ಸಹ್ಯಾದ್ರಿ ಫ್ರೆಂಡ್ಸ್‌ (ರಿ.) ಕೈಕಾರ ಪುತ್ತೂರು ದ.ಕ ಇದರ ಆಶ್ರಯದಲ್ಲಿ ರೋಟರಿ ಕ್ಲಬ್‌ ಪುತ್ತೂರು ಸ್ವರ್ಣ ಇವರ ಸಹಕಾರದೊಂದಿಗೆ 8ನೇ ವರ್ಷದ “ಆಟಿದ ತಿಂಗೊಳ್ಡ್‌ ಕೆಸರ್‌ಡೊಂಜಿ ದಿನ” ಕಾರ್ಯಕ್ರಮ ಕೈಕಾರ, ಪಳ್ಳತ್ತಾರು ಜೂಮಾದಿ ದೈವಸ್ಥಾನದ ಬಳಿ ಸರಸ್ವತಿ ಹೊಸಲಕ್ಕೆ ಇವರ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ್ ಕುಮಾರ್ ರೈ ಕೋಡಿಂಬಾಡಿ ಶಾಸಕರು, ವಿಧಾನಸಭಾ ಕ್ಷೇತ್ರ, ಪುತ್ತೂರು ಇವರು ಮಾಡಿದರು . ಶಕುಂತಳಾ ಟಿ. ಶೆಟ್ಟಿ ಮಾಜಿ ಶಾಸಕರು, ಪುತ್ತೂರು,ಇವರ ದಿವ್ಯ ಹಸ್ತದಲ್ಲಿ ದೀಪ ಪ್ರಜ್ವಲನೆ ಮಾಡಿದರು. ಎನ್. ಚಂದ್ರಹಾಸ ಶೆಟ್ಟಿ ಅಧ್ಯಕ್ಷರು, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ (ರಿ.) ಪುತ್ತೂರು ಇವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ರೊ| PHF ಸುರೇಶ್ ಪಿ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಸ್ವರ್ಣ , ರೊ| PHF ಸೇನೋರಿಟ ಆನಂದ ಕಾರ್ಯದರ್ಶಿ ರೋಟರಿ ಕ್ಲಬ್, ಪುತ್ತೂರು , ಕೆ. ಟಿ. ಗೋಪಾಲ ಕಂದಾಯ ನಿರೀಕ್ಷಕರು, ಪುತ್ತೂರು , ಹೇಮನಾಥ ಶೆಟ್ಟಿ ಕಾವು ಅಧ್ಯಕ್ಷರು, ತಾಲೂಕು ಬಂಟರ ಸಂಘ (ರಿ.) ಪುತ್ತೂರು , ಪಿ. ಜಿ. ಶಂಕರನಾರಾಯಣ ಭಟ್ ಅಧ್ಯಕ್ಷರು, ಶ್ರೀ ಸುಬ್ರಹ್ಮಣೇಶ್ವರ ಭಜನಾ ಸಂಘ ಪಾಣಾಜೆ , ಶ್ರೀಕಾಂತ್ ಪೂಜಾರಿ ಚಿರಾವು ಮೇಲ್ವಿಚಾರಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪುತ್ತೂರು , ಸುಧೀರ್‌‌ ಶೆಟ್ಟಿ Professor &Head Dept. of ISE Alv’s Institutue of Engineering & Technology, Moodbidri , ಎಂ. ಬಿ. ವಿಶ್ವನಾಥ ರೈ, ಪ್ರಗತಿಪರ ಕೃಷಿಕರು , ದಯಾನಂದ ರೈ ಕೋರ್ಮಂಡ ರಾಜ್ಯ ಪ್ರಶಸ್ತಿ ಪುರಸ್ಕೃತರು, ನಿವೃತ್ತ ದೈ.ಶಿ. ಶಿಕ್ಷಕರು , ಡಾ.ರಾಜರಾಮ್ ಕೆ. ಬಿ ದಂತ ವೈದ್ಯರು, ಉಪ್ಪಿನಂಗಡಿ , ಮಹಾಬಲ ರೈ ಒಳತ್ತಡ್ಕ ಮಾಜಿ ಅಧ್ಯಕ್ಷರು, ಜನಜಾಗೃತಿ ವೇದಿಕೆ , ನಾರಾಯಣ ನಾಯ್ಕ ಪೈಂತಿಮುಗೇರು ನಿವೃತ್ತ ಶಿಕ್ಷಕರು , ಚೋಮ ನಾಯ್ಕ ಹೊಸಲಕ್ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ ಅರ್ಚಕರು , ವಿಜಯ ಬಿ.ಎಸ್‌ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್, ಆರ್ಯಾಪು , ಗೀತಾ ಎಚ್ ಅಧ್ಯಕ್ಷರು, ಗ್ರಾಮ ಪಂಚಾಯತ್, ಆರ್ಯಾಪು , ಜಗನ್ನಾಥ ರೈ ಕೊಮ್ಮಂಡ ಪ್ರಗತಿಪರ ಕೃಷಿಕರು , ರಾಮಣ್ಣ ರೈ ಕರ್ನೂರು ಮುಖ್ಯೋಪಾಧ್ಯಾಯರು, ಕೈಕಾರ ಶಾಲೆ, ಶ್ರೀಕೃಷ್ಣ ಉಪಾಧ್ಯಾಯ ಅಧ್ಯಾಪಕರು, ಅಂಬಿಕಾ ವಿದ್ಯಾಲಯ, ಪುತ್ತೂರು, ಸಂದೀಪ ಕಾರಂತ ಕಾರ್ಪಾಡಿ ಅರ್ಚಕರು , ಮಹೇಶ್ ರೈ ಕೇರಿ ಸದಸ್ಯರು ಗ್ರಾಮ ಪಂಚಾಯತ್ ಒಳಮೊಗ್ರು , ಪ್ರದೀಪ್ ಎಸ್ ಸದಸ್ಯರು ಗ್ರಾಮ ಪಂಚಾಯತ್ ಒಳಮೊಗ್ರು , ನಿಮಿತಾ ನವೀನ್ ರೈ ಪನಡ್ಕ ಸದಸ್ಯರು ಗ್ರಾಮ ಪಂಚಾಯತ್ ಒಳಮೊಗ್ರು, ರೇಖಾ ಯತೀಶ್‌ ಬಿಜತ್ರೆ ಸದಸ್ಯರು ಗ್ರಾಮ ಪಂಚಾಯತ್ ಒಳಮೊಗ್ರು , ವಿನೋದ್ ರೈ ಮೂಡಾಲ ಸದಸ್ಯರು ಗ್ರಾಮ ಪಂಚಾಯತ್ ಒಳಮೊಗ್ರು , ಹರೀಶ್ ವಾಗ್ಲೆಸದಸ್ಯರು ಗ್ರಾಮ ಪಂಚಾಯತ್ ಒಳಮೊಗ್ರು , ಯತೀಶ ದೇವಾ ಸದಸ್ಯರು ಗ್ರಾಮ ಪಂಚಾಯತ್ ಆರ್ಯಾಪು , ಸುಧಾಕರ ರೈ ಗಿಳಿಯಾಲು ದೈಹಿಕ ಶಿಕ್ಷಣ ಶಿಕ್ಷಕರು, ಪಾಣಾಜೆ , ತ್ರಿವೇಣಿ ಪಳ್ಳತ್ತಾರು

ಅಧ್ಯಕ್ಷರು, ಗ್ರಾಮ ಪಂಚಾಯತ್ ಒಳಮೊಗ್ರು , ಅಧ್ಯಕ್ಷರು, ಹರ್ಷ ಕುಮಾರ್ ರೈ ಮಾಡಾವು ಯುವ ಬಂಟರ ಸಂಘ, ಪುತ್ತೂರು, ಕಾರ್ಯಾಧ್ಯಕ್ಷರು, ಶಿವರಾಮ ಆಳ್ವ ಬಳ್ಳಮಜಲು ಕಾರ್ಯಧ್ಯಕ್ಷರು ಪಿಲಿರಂಗ್ ಕ್ರೀಡಾಕೂಟ, ಪುತ್ತೂರು, ಈಶ್ವರ ಭಟ್ ಪಂಜಿಗುಡ್ಡೆಅಧ್ಯಕ್ಷರು, ಪಿಲಿರಂಗ್ ಕ್ರೀಡಾಕೂಟ, ಪುತ್ತೂರು , ಅಮಳ ರಾಮಚಂದ್ರ ಭಟ್ ಪ್ರಧಾನ ಕಾರ್ಯದರ್ಶಿ, ಬ್ಲಾಕ್ ಕಾಂಗ್ರೇಸ್, ಪುತ್ತೂರು , ಅಧ್ಯಕ್ಷರು, ಪ್ರಕಾಶ್ಚಂದ್ರ ರೈ ಕೈಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಕುಂಬ್ರ , ಪಜ್ವಲ್ ರೈ ಸೊರಕೆ ಕಾರ್ಯದರ್ಶಿ, ಯುವ ಬಂಟರ ಸಂಘ, ಪುತ್ತೂರು , ದುರ್ಗಾಪ್ರಸಾದ್ ರೈ ಕುಂಬ್ರ ಖ್ಯಾತ ವಕೀಲರು, ಪುತ್ತೂರು , ಸದಾನಂದ ಶೆಟ್ಟಿ ಕೂರೇಲು ಮಾಜಿ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾರ್ಪಾಡಿ , ಯಾಕುಬ್ ಮುಲಾರ್ ಉಪಾಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಮುಂಡೂರು ,ಕೃಷ್ಣಪ್ರಸಾದ್ ನಡ್ಸಾರ್‌ ಖ್ಯಾತ ವಕೀಲರು, ಪುತ್ತೂರು , ರಂಜಿತ್ ಬಂಗೇರ ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಆರ್ಯಾಪು , ಜಯಪ್ರಕಾಶ್ ರೈ. ಚೆಲ್ಯಡ್ಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಮುಂಡೂರು , ಮುರಳೀಧರ ಕಲ್ಲೂರಾಯ ಆರ್ಯಭಟ ಪ್ರಶಸ್ತಿ ವಿಜೇತ ಛಾಯಗ್ರಾಹಕರು,

ಅಧ್ಯಕ್ಷರು ರಾಜೀವ್‌ ಗಾಂಧಿ ಪಂಚಾಯತ್ ರಾಜ್ ಸಂಘಟನೆ, ಪುತ್ತೂರು ಬ್ಲಾಕ್ ಸನತ್ ರೈ, ಏಳ್ನಾಡುಗುತ್ತು, ಅಧ್ಯಕ್ಷರು, ವೀರಕೇಸರಿ ಸ್ಪೋರ್ಟ್ಸ್ ಕ್ಲಬ್ ಬೈರೋಡಿ ಶ್ರೀ ಸಂದೀಪ್ ರೈ ಚಿಲೆತ್ತಾರು, ಸದಸ್ಯರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಆರ್ಯಾಪು ಗಣೇಶ್ ರೈ ಮೂಲೆ, ಸದಸ್ಯರು ಗ್ರಾಮ ಪಂಚಾಯತ್ ಬೆಟ್ಟಂಪಾಡಿ ನವೀನ್ ರೈ ಚೆಲ್ಯಡ್ಕ, ಅಧ್ಯಕ್ಷರು, ಬಿ.ಜೆ.ಪಿ. ಶಕ್ತಿ ಕೇಂದ್ರ ಒಳಮೊಗ್ರು ರಾಜೇಶ್ ರೈ ಪರ್ಪುಂಜ, ಟಿಂಬರ್ ಮರ್ಚಂಟ್ ಅಶೋಕ ಪೂಜಾರಿ ಮೂಡಾಲ, ಬಾನಬೆಟ್ಟು ಸುಮತಿ ಶ್ರೀಧರ ರೈ, ಕೈಕಾರ ಗೀತಾ ದೇವಿಪ್ರಸಾದ್ ರೈ, ಗೀತಾ ದೇವಿಪ್ರಸಾದ್ ರೈ ವಿದ್ಯಾಶ್ರೀ ಬಿ, ಅಶ್ವಿನಿ ಬ್ಯೂಟಿಪಾರ್ಲರ್, ಪುತ್ತೂರು ಅಶ್ವಿನಿ ಪವಿತ್ರ ಆಳ್ವ ಕೈಕಾರ, ಆಶಾ ಕಾರ್ಯಕರ್ತೆ ಸರೋಜಿನಿ ರಾಮಣ್ಣ ನಾಯ್ಕ ಹೊಸಲಕ್ಕೆ, ಮಾತೃಶ್ರೀ ಅರ್ಥ್‌ ಮೂವರ್ಸ್, ಕುಂಬ್ರ ಮೋಹನ್‌ದಾಸ್ ರೈ ಕುಂಬ್ರ, ಉದಯಗಿರಿ ಅರ್ಥಮೂವರ್ಸ್ ಪುತ್ತೂರು, ಉಪ್ಪಿನಂಗಡಿ ಕೀರ್ತನ್ ರೈ ತೊಟ್ಲ, ತಿಂಗಳಾಡಿ ಲೋಹಿತ್ ಬಂಗೇರ ಬಾಲಯ, ಶಸ್ಮಿತ್ ರೈ ಕುಂಬ್ರ ಸದಸ್ಯರು, ಗ್ರಾಮ ಪಂಚಾಯತ್ ಬೆಟ್ಟಂಪಾಡಿ ನವೀನ್ ರೈ ಚೆಲ್ಯಡ್ಕ, ಸದಸ್ಯರು, ಗ್ರಾಮ ಪಂಚಾಯತ್ ಬೆಟ್ಟಂಪಾಡಿ ಪ್ರಕಾಶ್ ರೈ ಬೈಲಾಡಿ, ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಶಶಿಧರ ಗೌಡ ಸಂಟ್ಯಾರು, ಮರಿಕೆ, ಉದ್ಯಮಿ, ಟಿಂಬರ್ ಮರ್ಚಂಟ್ ಹ್ಯಾರಿಸ್ ಸಂಟ್ಯಾರು, ಬೀಡಿ ಕಂಟ್ರಾಕ್ಟರ್‌ ಗಂಗಾಧರ ಶೆಟ್ಟಿ ಪನಡ್ಡ, ಸಲಹಾ ಸಮಿತಿ, ಮೆಸ್ಕಾಂ, ಬೆಟ್ಟಂಪಾಡಿ ಶ್ರೀ ಬಾಬು ರೈ ಕೋಟೆ, ಕಾರ್ಯದರ್ಶಿ, ವಿನಾಯಕ ಸ್ಪೋರ್ಟ್ಸ್ ಕ್ಲಬ್ (ರಿ.) ಸಂಟ್ವಾರು ರಾಕೇಶ್ ಗೌಡ ಪರನೀರು, ಉದ್ಯಮಿ ಹಮೀದ್ ಸಾಜ, ಹನುಮಾನ್ ಏಜೆನ್ಸಿ, ಪುತ್ತೂರು ದಿನೇಶ್ ರೈ ಮೂಲೆ, ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಒಳಮೊಗ್ರು ರಕ್ಷಿತ್ ರೈ ಮುಗೇರು, ಚಂದ್ರಹಾಸ ರೈ ಪನಡ್ಕ ಪ್ರಗತಿಪರ ಕೃಷಿಕರು, ವಿಶ್ವನಾಥ ಶೆಟ್ಟಿ ಕಂಬಲತ್ತಡ್ಕ, ಸಂತೋಷ್‌ ಭಂಡಾರಿ ಚಿಲ್ಮೆತ್ತಾರು ಜಿಲ್ಲಾ ಕಾರ್ಯದರ್ಶಿ, ರಾಜೀವ್‌ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆ ಇವರುಗಳು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ದಕ್ಷಿಣ ಕನ್ನಡ ಮಾಜಿ ಸಂಸದ, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು .

ಕಾರ್ಯಕ್ರಮದಲ್ಲಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ರಾಧಾಕೃಷ್ಣ ರೈ ಬೂಡಿಯಾರು ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕಾರ್ಪಾಡಿ,, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ. ಪಂಚಾಯತ್, ಪುತ್ತೂರು ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್‌ ಪುತ್ತೂರು , ಸೀತಾರಾಮ ರೈ ಸಿ., ಕೈಕಾರ, ಕರ್ನಾಟಕ ಸರ್ಕಾರ, ಅಭಿವೃದ್ಧಿ ಪ್ರಾಧಿಕಾರ, ಮಾಜಿ ನಿರ್ದೇಶಕ ರಾಜಶೇಖರ್ ಶೆಟ್ಟಿ ಮಡಂತ್ಯಾರು, ಪುತ್ತೂರು ಪದ್ಮಶ್ರೀ ಸೋಲಾರ್ ಸಿಸ್ಟಮ್ ಸೀತಾರಾಮ ರೈ ಕೆದಂಬಾಡಿಗುತ್ತು, ಪುತ್ತೂರು ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ (ರಿ.) ಸಹಜ್ ರೈ ಬಳಜ್ಜ, ಒಳಮೊಗ್ರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಶಿಕಿರಣ್ ರೈ ಮೊಡಪ್ಪಾಡಿ, ಸವಣೂರು ಗ್ರಾಮ ಪಂಚಾಯತ್‌ ಸದಸ್ಯ ಭರತ್‌ ರೈ ತೊಟ್ಲ, ಕೈಕಾರ ಅಡಿಕೆ ವ್ಯಾಪಾರಸ್ಥರು ಯೂಸೂಫ್ ಹಾಜಿ ಕೈಕಾರ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

- Advertisement -

Related news

error: Content is protected !!