Saturday, June 28, 2025
spot_imgspot_img
spot_imgspot_img

ಪುತ್ತೂರು: ಜಾಹೀರಾತು ಹೋರ್ಡಿಂಗ್ಸಿಗೆ ಲಾರಿ ಡಿಕ್ಕಿ..!

- Advertisement -
- Advertisement -

ಪುತ್ತೂರು: ಲಾರಿ ಚಾಲಕ ತನ್ನ ನಿರ್ಲಕ್ಷ್ಯತನದಿಂದ ಚಲಾಯಿಸಿ, ಜಾಹೀರಾತು ಹೋರ್ಡಿಂಗ್ಸಿಗೆ ಡಿಕ್ಕಿ ಹೊಡೆದ ಘಟನೆ
ಆರ್ಯಾಪು ಗ್ರಾಮದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಪ್ಪಳಿಗೆ ಅಂಬಿಕಾ ವಿದ್ಯಾ ಸಂಸ್ಥೆಯ ಆರ್ಯಾಪಿನಲ್ಲಿ ಸಂಸ್ಥೆಗೆ ಸಂಬಂಧಿಸಿದ ಜಾಹೀರಾತುವಿನ ಹೋರ್ಡಿಂಗ್ಸಗೆ ಡಿಕ್ಕಿ ಹೊಡೆದ ಪರಣಾಮ ಜಾಹೀರಾತು ಹೋರ್ಡಿಂಗ್ಸಿಗೆ ಹಾನಿಯಾಗಿದ್ದು, ಘಟನೆಗೆ ಸಂಬಂಧಿಸಿದ ಸಂಸ್ಥೆಯ ಆಡಳಿತಧಿಕಾರಿ ಗಣೇಶ್ ಪ್ರಸಾದ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!