Saturday, June 28, 2025
spot_imgspot_img
spot_imgspot_img

ಆರ್‌.ಆರ್‌.ನಗರ- ಮೊದಲ ಹಂತದ ಎಣಿಕೆಯಲ್ಲಿ ಮುನಿರತ್ನಗೆ 3000 ಮತಗಳ ಮುನ್ನಡೆ!

- Advertisement -
- Advertisement -

ಬೆಂಗಳೂರು(ನ.10): ಕರ್ನಾಟಕ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು. ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಿದ ನಂತರ ಇವಿಎಂ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ.

ಎರಡೂ ಕ್ಷೇತ್ರಗಳಲ್ಲಿಯೂ ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು. ಎರಡೂ ಕಡೆ ಬಿಜೆಪಿ ಮುನ್ನಡೆಯಲ್ಲಿದೆ. ಇದೀಗ ಮೊದಲ ಹಂತದ ಎಣಿಕೆ ಮುಗಿದಿದ್ದು. ಬಿಜೆಪಿಯ ಮುನಿರತ್ನ ಅವರಿಗೆ 3000 ಮತಗಳ ಮುನ್ನಡೆಯಿದೆ. ಇನ್ನು ಸಿರಾದಲ್ಲಿಯೂ ಬಿಜೆಪಿಯ ರಾಜೇಶ್‌ಗೌಡ ಅವರಿಗೆ ಮುನ್ನಡೆಯಿದೆ. 3324 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದಾರೆ.

ಮುನಿರತ್ನ 6164 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 2915 ಮತಗಳನ್ನು ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!