- Advertisement -
- Advertisement -





ಮಂಗಳೂರು: ಫೇಸ್ಬುಕ್ ಜಾಹೀರಾತು ನೋಡಿ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿ ಲಕ್ಷಾಂತರ ರೂ. ವಂಚನೆಗೊಳಗಾದ ವ್ಯಕ್ತಿ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಲಕ್ಷ್ಮೀನಾರಾಯಣ ಎಂಬುವವರು ಫೇಸ್ಬುಕ್ನಲ್ಲಿ ಜಾಹೀರಾತು ನೋಡಿ ಗ್ರೂಪ್ವೊಂದಕ್ಕೆ ಸೇರಿಕೊಂಡಿದ್ದು, ಅದರಲ್ಲಿ ಬರುವ ಷೇರು ಮಾರುಕಟ್ಟೆ ಹೂಡಿಕೆ ಕುರಿತ ಮಾಹಿತಿಗಳನ್ನು ನೋಡುತ್ತಿದ್ದರು. ಆ ಗ್ರೂಪ್ನ ಅಡ್ಮಿನ್ಸ್ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ತಿಳಿಸಿದ್ದನು.
ಗ್ರೂಪ್ನ ಅಡ್ಮಿನ್ಸ್ ಹೇಳಿದ ಮಾತನ್ನು ನಂಬಿದ ಅವರು ಏ.24ರಿಂದ ಮೇ 15ರವರೆಗೆ ನನ್ನ ಬ್ಯಾಂಕ್ ಖಾತೆಯಿಂದ 30.40 ಲ.ರೂ.ಗಳನ್ನು ಆರೋಪಿಗಳ ವಿವಿಧ ಬ್ಯಾಂಕ್ಗೆ ಜಮೆ ಮಾಡಿ ಮೋಸ ಹೋಗಿದ್ದಾರೆ. ಎಂದು ದೂರಿನಲ್ಲಿ ತಿಳಿಸಿದ್ದಾರೆ.
- Advertisement -