Friday, June 27, 2025
spot_imgspot_img
spot_imgspot_img

ಶ್ರೀರಾಮ ಗೆಳೆಯರ ಬಳಗ (ರಿ. )ಪುತ್ತಿಲ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಶ್ರೀರಾಮ ಗೆಳೆಯರ ಬಳಗ ( ರಿ. )ಪುತ್ತಿಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಪುತ್ತಿಲ ಕ್ರೀಡಾಂಗದಲ್ಲಿ ಇಂದು ಇಂದು ನಡೆಯಿತು.

ಶ್ರೀರಾಮ ಗೆಳೆಯರ ಬಳಗ ( ರಿ. ) ಪುತ್ತಿಲ ಇದರ ನೂತನ ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾಗಿ ಅವಿನಾಶ್ ಕೇದಗೆದಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿನಯ್ ಪುತ್ತಿಲ, ಕೋಶಾಧಿಕಾರಿಯಾಗಿ ಹರೀಶ ಬಿ.ಕೆ, ಸಂಚಾಲಕರಾಗಿ ಧನಂಜಯ ಕಲ್ಲಮ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಶೇಖರ ಕೇದಗೆದಡಿ ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಪ್ರತೀಕ್ ಪುತ್ತಿಲ, ರಾಧಾಕೃಷ್ಣ ಪುತ್ತಿಲ, ರುಕ್ಮಯ್ಯ ಕೇದಗೆದಡಿ, ಶಿವಪ್ಪ ನಾಯ್ಕ ಬಿ.ಕೆ, ಪುರಂದರ ಗೌಡ ನಡುಬೈಲು, ಮೋನಪ್ಪ ಗೌಡ ಗುತ್ತಿನಪಾಲು, ಅಮೃತ್ ರಾಜ್ ಕಲ್ಲಮ ಇವರನ್ನು ಆಯ್ಕೆ ಮಾಡಲಾಯಿತು.

ಜೊತೆಕಾರ್ಯದರ್ಶಿಯಾಗಿ ಜಗದೀಶ ಕಲ್ಲಮ ಹಾಗೂ ಸತೀಶ್ ಬಿಕೆ, ಕ್ರೀಡಾ ಕಾರ್ಯದರ್ಶಿಯಾಗಿ ಯೋಗೀಶ್ ಕಲ್ಲಮ, ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ಪುತ್ತಿಲ, ಅನಿಲ್ ಕುಮಾರ್ ಕಣ್ಣಾರ್ನುಜಿ, ವೆಂಕಟೇಶ್ ಅಯ್ಯಂಗಾರ್ ಕಲ್ಲಮ, ಸುಂದರ್ ನಾಯ್ಕ ಬಿ.ಕೆ, ನೀಲಪ್ಪ ಪೂಜಾರಿ ಕುರೆಮಜಲು, ಬಾಲಚಂದ್ರ ಸೊರಕೆ, ಬಾಲಕೃಷ್ಣ ಪೂಜಾರಿ ಕುರೆಮಜಲು, ಬಾಲಚಂದ್ರ ಗೌಡ ಕಡ್ಯ, ಪುಷ್ಪಾಪುರಂದರ ಗೌಡ ನಡುಬೈಲು, ಜನಾರ್ಧನ ಪೂಜಾರಿ ಕುರೆಮಜಲು, ಸನತ್ ಸುವರ್ಣ ಪೆರಿಯಡ್ಕ, ವಿಶ್ವನಾಥ ಗೌಡ ಕರಮನೆ, ನಾರಾಯಣ ನಾಯ್ಕ ಪುಳಿಂಕೇತ್ತಡಿ, ಪ್ರಸಾದ್ ಬಿ.ಕೆ. ಇವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರುಗಳಾಗಿ ಶ್ರೀಧರ ನಾಯ್ಕ ಪುತ್ತಿಲ, ಅಭಿಷೇಕ್ ಕಲ್ಲಮ, ಮನೀಶ್ ಕರಮನೆ ಕಟ್ಟೆ, ಅಶ್ವಿತ್ ಕಲ್ಲಮ, ಧನುಷ್ ಬಿಕೆ, ವಿವೇಕ್ ನರಿಮೊಗರು ಆಯ್ಕೆಯಾದರು.

- Advertisement -

Related news

error: Content is protected !!