- Advertisement -
- Advertisement -


ಕರಿಂಕ : ಶ್ರೀ ದುರ್ಗಾ ಕಲಾ ಸಂಘ ಕರಿಂಕ (ರಿ.) ಅನಂತಾಡಿ, ನೆಟ್ಲಮುಡ್ನೂರು ಇದರ ನೂತನ ಅಧ್ಯಕ್ಷರಾಗಿ ಶಿವರಾಮ್ ಶೆಟ್ಟಿ ಕರಿಂಕ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತಿ ಕುಮಾರ್ ಗೌಡ, ಕರಿಂಕ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮನೋಹರ್ ಗೌಡ, ಕರಿಂಕ ಮತ್ತು ಉಮೇಶ್ ಪೂಜಾರಿ ನಿಡ್ಯಾರ. ಗೌರವಾಧ್ಯಕ್ಷರಾಗಿ ಜಯರಾಮ ಆಚಾರ್ಯ, ಸಂಕೇಶ, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಭಂಡಾರಿ ಕರಿಂಕ. ಜೊತೆ ಕಾರ್ಯದರ್ಶಿಯಾಗಿ ಭವನ್ ಶೆಟ್ಟಿ ಕರಿಂಕ ಮತ್ತು ಸೃಜನ್ ಪೂಜಾರಿ ನಿಡ್ಯಾರ ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ರವಿರಾಜ್ ಗೌಡ ಕರಿಂಕ ಹಾಗೂ ರತೀಶ್ ಭಂಡಾರಿ ಮತ್ತು ಅರುಣ್ ಗೌಡ ಕರಿಂಕ ಕ್ರೀಡಾ ಕಾರ್ಯದರ್ಶಿಗಳಾಗಿ ಆಯ್ಕೆಗೊಂಡಿದ್ದಾರೆ..
ಗೌರವ ಸಲಹೆಗಾರರಾಗಿ ಪ್ರವೀಣ್ ನಾಯ್ಕ್, ನಿಡ್ಯಾರ, ಕೃಷ್ಣಪ್ಪ ಗೌಡ ಕರಿಂಕ, ಮೋಹನ್ ಶೆಟ್ಟಿ ಕರಿಂಕ ಮತ್ತು ಶಿವಾನಂದ ಶೆಟ್ಟಿ ಕರಿಂಕ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -