Friday, May 10, 2024
spot_imgspot_img
spot_imgspot_img

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ). ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ). ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಇಪ್ಪತ್ತ ನಾಲ್ಕನೇಯ ಯೋಜನೆಯಲ್ಲಿ ಸುಂದರಿ ಕೇಪುಳಗುಡ್ಡೆ ಇವರಿಗೆ ಹಣವನ್ನು ನೀಡಲಾಯಿತು.

ಸುಂದರಿ ಕೇಪುಳಗುಡ್ಡೆ ಇವರಿಗೆ 10,000-ರೂ ಮೊತ್ತದ ಚೆಕ್ ನ್ನು ವಿಷ್ಣುಮೂರ್ತಿ ಯುವಕ ವೃಂದದ ಕಾರ್ಯದರ್ಶಿ ಗಿರೀಶ್ ಹಡೀಲು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ನವೀನ್ ಸಾಗರ್ , ಉಮೇಶ ಅರ್ಕಲ್ ತೋಟ ,ಹರೀಶ್ ಹಡೀಲು ಜಿತೇಶ್ ಕೊಲ್ಯ ಉಪಸ್ಥಿತರಿದ್ದರು.

- Advertisement -

Related news

error: Content is protected !!