Tuesday, April 23, 2024
spot_imgspot_img
spot_imgspot_img

ಎಸ್​​.ಪಿ ಬಾಲಸುಬ್ರಮಣ್ಯಂ ನಿಧನ -ಮೋದಿ ಸಂತಾಪ

- Advertisement -G L Acharya panikkar
- Advertisement -

ನವದೆಹಲಿ : ಎಸ್​​.ಪಿ ಬಾಲಸುಬ್ರಮಣ್ಯಂ ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತು ತುಂಬಾ ಬಡವಾಗಿದೆ. ದೇಶದಾದ್ಯಂತ ಮನೆ ಮಾತಾಗಿದ್ದ ಎಸ್​ಪಿಬಿ ಅವರ ಸುಮಧುರ ಕಂಠ ಹಾಗೂ ಅವರ ಸಂಗೀತ ದಶಕಗಳವರೆಗೆ ಅಭಿಮಾನಿಗಳ ಮನಸೂರೆಗೊಳಿಸಿತ್ತು.

ಈ ದುಃಖದ ಸಂದರ್ಭದಲ್ಲಿ ಅವರ ಕಟುಂಬಸ್ಥರು ಹಾಗೂ ಅಭಿಮಾನಿಗಳಿಗಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!