Sunday, June 29, 2025
spot_imgspot_img
spot_imgspot_img

ಎಸ್​.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ ರಾಮನಾಥ್ ಕೋವಿಂದ್

- Advertisement -
- Advertisement -

ನವದೆಹಲಿ: ಸಂಗೀತ ದಂತಕಥೆ ಎಸ್​.ಪಿ ಬಾಲಸುಬ್ರಹ್ಮಣ್ಯಂ ಅವರನ್ನ ಕಳೆದುಕೊಳ್ಳುವ ಮೂಲಕ ಭಾರತೀಯ ಸಂಗೀತ ಕ್ಷೇತ್ರ ಅತ್ಯಂತ ಸುಮಧುರ ಧ್ವನಿಯನ್ನು ಕಳೆದುಕೊಂಡಿದೆ.

ಅವರನ್ನ ಅಸಂಖ್ಯಾತ ಅಭಿಮಾನಿಗಳು ‘ಪಾಡುಮ್ ನಿಲಾ’ ಅಥವಾ ‘ಸಿಂಗಿಂಗ್ ಮೂನ್’ ಎಂದು ಕರೆಯುತ್ತಿದ್ದ ಅವರನ್ನು ಪದ್ಮಭೂಷಣ ಮತ್ತು ಅನೇಕ ರಾಷ್ಟ್ರೀಯ ಪ್ರಶಸ್ತಿಗಳು ನೀಡಿ ಗೌರವಿಸಲಾಗಿತ್ತು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ ಅಂತಾ ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!