

ಫ್ರೆಂಡ್ಸ್ ಕ್ಲಬ್ ರಿ. 140, ಮಿತ್ತೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.)ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.)ಇವರ ಸಹಯೋಗದೊಂದಿಗೆ ಮಿತ್ತೂರು ಶಾಲೆಯ ನೂತನ ಸಭಾಭವನದ ಸಹಾಯರ್ಥವಾಗಿ ಹೊನಲು ಬೆಳಕಿನ ಪ್ರೋ ಮಾದರಿಯ ಮ್ಯಾಟ್ ಮುಕ್ತ 65 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ಫ್ರೆ 1 ರಂದು ಶನಿವಾರ ಮಿತ್ತೂರು ಶಾಲಾ ಮೈದಾನದಲ್ಲಿ ನಡೆಯಲಿದೆ.ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸುವವರು,ಇದ್ದಿದು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹಿನಿ ಜಯಕರ ಸಭಾಧ್ಯಕ್ಷತೆ ವಹಿಸುವರು, ಪುತ್ತೂರು ಸುದಾನ ವಿದ್ಯಾ ಸಂಸ್ಥೆ ಮಬಲ್ಪಡು ಸಂಚಾಲಕ ರೆ. ಫಾ. ವಿಜಯ ಹಾರ್ವಿನ್ ಕಬಡ್ಡಿ ಅಂಕಣದ ಉದ್ಘಾಟಣೆ ಮಾಡಲಿದರೆ, ಪುತ್ತೂರು ಬಿ.ಜೆ.ಪಿ. ಮುಖಂಡ ಅರುಣ್ ಕುಮಾರ್ ಪುತ್ತಿಲ ಅಂಬ್ಯುಲೆನ್ಸ್ ಯೋಜನೆಯವಿಜ್ಞಾಪನಾ ಪತ್ರ ಬಿಡುಗಡೆ ಮಾಡಲಿದರೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ಸಂಜೀವ ಮಠಂದೂರು, ಇಷ್ಟಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಕೊಡಂಚರಪಾಲು, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ಪುಷ್ಪರಾಜ್ ಚೌಟಿ, ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ,ಮೈಸೂರು ಎಸ್. ಎಲ್. ವಿ. ಗ್ರೂಪ್ ಮಾಲಕ ದಿವಾಕರ ದಾಸ್ ನೇರ್ಲಾಜೆ,ಕುದ್ಮಾರು ಸ್ಕಂದ ಪೆಟ್ರೋಲಿಯಂ & ಸರ್ವಿಸಸ್ ಸ್ಯಂದಗಣೇಶ ನಗರ ಮಾಲಕ ಚೆನ್ನಪ್ಪ ಗೌಡ,ಮಂಗಳೂರು ನವಚೇತನಾ ಚಿಟ್ ಫಂಡ್ ಪ್ರೈ. ಲಿ.ಲೋಕೇಶ್ ಶೆಟ್ಟಿ, ಉದ್ಯಮಿ ಸಂತೋಷ್ ಕುಮಾರ್ ಕೈಕಾರ, ಪುತ್ತೂರು ದ್ವಾರಕಾ ಕನ್ಸ್ಟ್ರಕ್ಷನ್ ಉದ್ಯಮಿಗಳು ಗೋಪಾಲಕೃಷ್ಣ ಭಟ್ , ಇಷ್ಟಿದು ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕ ನಾಗೇಶ್ ನಾಗರಾಜ್ ಸೂರ್ಯ, ವಲಯ ಕಾಂಗ್ರೆಸ್ ಇಡ್ಕಿದು ಅಧ್ಯಕ್ಷ ಅಬ್ದುಲ್ ನಾಸೀರ್ ಕೋಲ್ಪೆ, ನಿಕಟಪೂರ್ವ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ ಸುರೇಶ್ ಕೆ.ಎಸ್, ಇಡ್ಡಿದು ಸೇವಾ ಸಹಕಾರಿ, ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಮಿತ್ತೂರು ಶುಭೋದಯ ಸ್ಕೂಲ್ಸ್ ಗೋಪಾಲಕೃಷ್ಣ ಭಟ್ ಬೈಪದವು, ಮಾಜಿ ಉಪಾಧ್ಯಕ್ಷರು ಜೇನು ವ್ಯವಸಾಯ ಸೇವಾ ಸಹಕಾರಿ ಸಂಘ ದ.ಕ. ಜಿಲ್ಲೆರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಮಾಜಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ ಇಡ್ಕಿದು ಪ್ರಕಾಶ್ ಕೆ.ಎಸ್, ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ,ಮಂಗಳೂರು ವೈದ್ಯಕೀಯ ಪ್ರತಿನಿಧಿ ವಲೇರಿಯನ್ ಡಿ’ಸೋಜಾ,ಉದ್ಯಮಿ ಸುರೇಶ್ ದಾಸ್ ನೇರ್ಲಾಜೆ,ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕರು ಆರಕ್ಷಕ ಠಾಣೆ ತಿಮ್ಮಪ್ಪ ನಾಯ್ಕ, ವಿಟ್ಲ ಪೋಲೀಸ್ ನಿರೀಕ್ಷಕರು ಆರಕ್ಷಕ ಠಾಣೆ ನಾಗರಾಜ ಹೆಚ್. ಇ, ಸೋಮವಾರ ಪೇಟೆ ಉಪ ತಹಶೀಲ್ದಾರರು ಶಾಂತಹಳ್ಳಿ ತುಕ್ರಪ್ಪ ಎಂ,ಮುಖ್ಯೋಪಾಧ್ಯಾಯರುಸರಕಾರಿ ಸಂಯುಕ್ತ ಪ್ರೌಢ ಶಾಲೆ ಸೂರ್ಯ ರಘುನಾಥ ಉಪಾಧ್ಯಾಯ,ಮಿತ್ತೂರು ಗುತ್ತಿಗೆದಾರ ಆದಂ ಯಂ.ಯಂ.ಯಸ್, ಇಡ್ಕಿದು ಸೇವಾ ಸಹಕಾರ ಸಂಘ ನಿರ್ದೇಶಕ ಲೋಹಿತಾಶ್ವ,ಮಾಜಿ ಅಧ್ಯಕ್ಷರುಶ್ರೀ ಶಾರದಾಂಭ ಭಜನಾ ಮಂದಿರ ಅಳಕೆಮಜಲು ಜಗದೀಶ ಪೂಜಾರಿ,ಮಿತ್ತೂರು ಕನ್ಸ್ಟ್ರಕ್ಷನ್ ರಮೇಶ್ ಭಟ್ ಎಂ. ಹೆಚ್, ಇಡ್ಕಿದು ಸೇವಾ ಸಹಕಾರಿ ಸಂಘ ಮಾಜಿ ನಿರ್ದೇಶಕ ಜಯಂತ ಗೌಡ, ಇಡ್ಕಿದು ಸೇವಾ ಸಹಕಾರಿ ಸಂಘ ಮಾಜಿ ನಿರ್ದೇಶಕ ಶಿವಪ್ರಕಾಶ ಕೆ ವಿ, ಇಡ್ಕಿದು ಕೃಷಿಕ ಕೋಲ್ಪೆ ಪ್ರಪುಲ್ಲ ಚಂದ್ರ ಪಿ.ಜಿ.,ಉದ್ಯಮಿಗಳು ನಿನ್ನಿಕಲ್ಲು ನರ್ಸರಿ ಅನಿಲ್ ಕುಮಾರ್, ಪುತ್ತೂರು ಹೊಳ್ಳ ಕ್ರಾಕರ್ ಧರೇಶ್ ಹೊಳ್ಳ, ಕರಿಮಜಲು ಗುತ್ತಿಗೆದಾರ ಮಾರ್ಷಲ್ ಪಾಯಸ್,ಕರಿಮಜಲು ಗುತ್ತಿಗೆದಾರ ಲೂಯಿಸ್ ವಿನ್ಸೆಂಟ್ ಪಾಯಸ್,ಮಿತ್ತೂರು ಉದ್ಯಮಿ ಮಹಮ್ಮದ್ ಶರೀಫ್ ಕಂದಕ್,ಪಿ.ಡಬ್ಲ್ಯೂಡಿ ಗುತ್ತಿಗೆದಾರ ರಾಜೇಶ್ ಬಿ ಕಬಕ,ಪುತ್ತೂರು ಬಿಲ್ಡಿಂಗ್ ಗುತ್ತಿಗೆದಾರರು ನೆಕ್ಕಿಲ ಬನ್ನೂರು ಕೆ ಆರ್ ಬಾಲಕೃಷ್ಣ, ಮಿತ್ತೂರು ಸ್ಪರ್ಶ ಡಿಜೆ ಸೌಂಡ್ಸ್ ಮತ್ತು ಲೈಟಿಂಗ್ಸ್ ದಿವಾಕರ, ಗೋಳಿಕಟ್ಟೆ ಮದಿರಾ ವೈನ್ಸ್ ಆನಂತಾಡಿ ಚಂದ್ರಹಾಸ ಶೆಟ್ಟಿ,ಮಿತ್ತೂರು ಕನಕ ಟ್ರಾವೆಲ್ಸ್ , ಮೆಲ್ಕಾರ್ ಗುರುಜ್ಯೋತಿ ಶಾಮಿಯಾನ ಶ್ರೀನಿವಾಸ ಪೂಜಾರಿ, ಕಬಕ ಅಧ್ಯಕ್ಷರು ಶ್ರೀ ಮಹಾದೇವಿ ಯುವಕ ಮಂಡಲ ರಕ್ಷಿತ್ ಅಡ್ಯಾಲು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಸಮಾರೋಪ ಸಮಾರಂಭ ಜ. 2 ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ. ಇಡ್ಕಿದು ಸೇವಾ ಸಹಕಾರಿ ಸಂಘ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ನಾಯ್ಕ ಎಸ್ ಸಭಾಧ್ಯಕ್ಷತೆ ವಹಿಸುವರು,ವಕೀಲ ಈಶ್ವರ ಉಪಾಧ್ಯಾಯ ದೇವರತಟ್ಟು ಬಹುಮಾನ ವಿತರಣೆ ಮಾಡುವವರು, ಮಿತ್ತೂರು ಮುಖ್ಯೋಪಾಧ್ಯಾಯರು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಸರೋಜ ಎ., ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಪೂಜಾರಿ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಸಂಜೀವ ಪೂಜಾರಿ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಶೋಭಾ ಕಲ್ಲಸರ್ಪ,ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಜಯಂತಿ, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಪದ್ಮಾವತಿ, ಆಳಕೆಮಜಲು ಶಾರದಾಂಭ ಭಜನಾ ಮಂದಿರ ಅಧ್ಯಕ್ಷ ಕೃಷ್ಣ ಕಿಶೋರ್,ಪುತ್ತೂರು ಮೆಸ್ಕಾಂ ರವಿ ವಾಲ್ಟರ್, ಅಮೃತ ಸಿಂಧು ಹಾಲು ಉತ್ಪಾದಕರ ಸಹಕಾರ ಸಂಘ ಸೂರ್ಯ ಅಧ್ಯಕ್ಷ ಲಿಂಗಪ್ಪ ಗೌಡ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸೂರ್ಯ ಅಧ್ಯಕ್ಷ ಜಯಂತ ಗೌಡ ಸೂರ್ಯ,ಶ್ರೀ ಷಣ್ಮುಖ ಯುವಕ ಮಂಡಲ ಕೋಲ್ಪೆ ಅಧ್ಯಕ್ಷ ನೀಲಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.