Saturday, June 28, 2025
spot_imgspot_img
spot_imgspot_img

ವಿಟ್ಲ: ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ, ಕಾರ್ತಿಕ್ ಫ್ರೆಂಡ್ಸ್ ಕ್ಲಬ್.ರಿ. ಚಂದಳಿಕೆ ವಿಟ್ಲ ಇದರ ವತಿಯಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತರೇಂದ್ರ ಡೆಪ್ಪಿನಿರವರಿಗೆ ಧನಸಹಾಯ

- Advertisement -
- Advertisement -

ವಿಟ್ಲ: ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ, ಕಾರ್ತಿಕ್ ಫ್ರೆಂಡ್ಸ್ ಕ್ಲಬ್.ರಿ. ಚಂದಳಿಕೆ ವಿಟ್ಲ. ಇದರ ವತಿಯಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಕುರುಂಬಳ ನಿವಾಸಿ ತರೇಂದ್ರ ಡೆಪ್ಪಿನಿ ಅವರ ಚಿಕಿತ್ಸೆಗೆ ಧನಸಹಾಯವನ್ನು ಅವರ ಮನೆಯವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರು ಶಂಕರ ಭಟ್ ಬದನಾಜೆ, ಕಾರ್ಯಧ್ಯಕ್ಷರು ಕೃಷ್ಣಯ್ಯ ಕೆ ಅರಮನೆ ಹಾಗೂ ಕ್ಲಬ್ ನ ಅಧ್ಯಕ್ಷರು ಗಂಗಾಧರ ಚಂದಳಿಕೆ. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಅಳಿಕೆ, ಕಾರ್ಯದರ್ಶಿ ಜಗದೀಶ ಗೌಡ ಎಂ. ಗೌರವಾಧ್ಯಕ್ಷರು ಕೃಷ್ಣ ಮುದೂರು. ಮತ್ತು ಜಯರಾಮ್ ಪೂಜಾರಿ ಪರನೀರು. ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!