Monday, June 30, 2025
spot_imgspot_img
spot_imgspot_img

ಸುಳ್ಯ: ಎನ್ ಎಸ್ ಯು ಐ ವತಿಯಿಂದ ಮಧ್ಯಾಹ್ನದ ಆಹಾರ ವಿತರಣೆ

- Advertisement -
- Advertisement -

ಸುಳ್ಯ: ಸುಳ್ಯ ನಗರದಲ್ಲಿ ಇಂದು ಭಾರತ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ ಸುಳ್ಯ, ವತಿಯಿಂದ ರಾಷ್ಟೀಯ ಹೆದ್ದಾರಿ ಸರಕು ಸಾಗಾಣಿಕೆ ವಾಹನ ಚಾಲಕರಿಗೆ, ನಿರ್ಗತಿಕರಿಗೆ ಹಾಗೂ ವಲಸೆ ಕಾರ್ಮಿಕರು ಸೇರಿ ನೂರಕ್ಕು ಹೆಚ್ಚು ಮಂದಿಗೆ ಮದ್ಯಾಹ್ನದ ಊಟ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ, ಮುಖಂಡರಾದ ಆಶಿಕ್ ಅರಂತೋಡು, ಉಪಾಧ್ಯಕ್ಷರಾದ ರಿಯಾಝ್ ಪೈಂಬೇಚಾಲು, ಪವನ್ ಅಂಬೆಕಲ್ಲು, ಪ್ರದಾನ ಕಾರ್ಯದರ್ಶಿಯಾದ ಧನುಷ್ ಕುಕ್ಕೆಟಿ, ರಕ್ಷಿತ್ ಕುಲ್ಲಾಜೆ, ಕಾರ್ಯದರ್ಶಿಯಾದ ಶಹಾಲ್ ಕೆ.ಎಸ್, ಅನುಷ್, ಮುಂತಾದವರು ಉಪಸ್ಥಿತರಿದ್ದರು

- Advertisement -

Related news

error: Content is protected !!