- Advertisement -
- Advertisement -
ಉಡುಪಿ: ಉಡುಪಿ ಲೋಕಲ್ ಬೋಟ್ನ ಮೂವರು ಕರಾವಳಿ ರಕ್ಷಣಾಪಡೆ ಮುಳುಗಡೆಯಾಗುತ್ತಿದ್ದ ಬೋಟ್ನಲ್ಲಿದ್ದ 6 ಜನರನ್ನು ರಕ್ಷಣೆ ಮಾಡಿದ್ದಾರೆ.
ಶೈಲಜಾ ಹೆಸರಿನ ತ್ರಿಸೆವೆಂಟಿ ಬೋಟ್ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿತ್ತು, ಸಮುದ್ರದಲ್ಲಿ ಒಮ್ಮಲ್ಲೆ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಬೋಟ್ ಮುಳುಗಲಾರಂಭಿಸಿದೆ. ಈ ಸಂಧರ್ಭದಲ್ಲಿ ಬೋಟ್ನಲಿದ್ದವರು ನೆರವಿಗಾಗಿ ಕೋಸ್ಟಲ್ ಗಾರ್ಡ್ ಮೊರೆ ಹೋಗಿದ್ದಾರೆ. ಮೀನುಗಾರರ ನೆರವಿಗೆ ಬಂದ ತ್ರಿಮೂರ್ತಿಗಳು 6 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement -