Friday, April 26, 2024
spot_imgspot_img
spot_imgspot_img

ಮುಳುಗಡೆಯಾಗುತ್ತಿದ್ದ ಬೋಟ್​​ನಲ್ಲಿದ್ದ 6 ಜನರನ್ನು ರಕ್ಷಣೆ ಮಾಡಿ ಉಡುಪಿ ಕರಾವಳಿ ರಕ್ಷಣಾಪಡೆ

- Advertisement -G L Acharya panikkar
- Advertisement -

ಉಡುಪಿ: ಉಡುಪಿ ಲೋಕಲ್ ಬೋಟ್​ನ ಮೂವರು ಕರಾವಳಿ ರಕ್ಷಣಾಪಡೆ ಮುಳುಗಡೆಯಾಗುತ್ತಿದ್ದ ಬೋಟ್​​ನಲ್ಲಿದ್ದ 6 ಜನರನ್ನು ರಕ್ಷಣೆ ಮಾಡಿದ್ದಾರೆ.

ಶೈಲಜಾ ಹೆಸರಿನ ತ್ರಿಸೆವೆಂಟಿ ಬೋಟ್​ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿತ್ತು, ಸಮುದ್ರದಲ್ಲಿ ಒಮ್ಮಲ್ಲೆ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಬೋಟ್​ ಮುಳುಗಲಾರಂಭಿಸಿದೆ. ಈ ಸಂಧರ್ಭದಲ್ಲಿ ಬೋಟ್​ನಲಿದ್ದವರು ನೆರವಿಗಾಗಿ ಕೋಸ್ಟಲ್ ಗಾರ್ಡ್​ ಮೊರೆ ಹೋಗಿದ್ದಾರೆ. ಮೀನುಗಾರರ ನೆರವಿಗೆ ಬಂದ ತ್ರಿಮೂರ್ತಿಗಳು 6 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!