Monday, June 30, 2025
spot_imgspot_img
spot_imgspot_img

ಅಮಾನವೀಯ ಮಾನವನಿಂದಾಗಿ ನರಕ ಯಾತನೆ ಪಡುತ್ತಿರುವ ಹಸು

- Advertisement -
- Advertisement -

ಉಪ್ಪಿನಂಗಡಿ: ಹಸುವೊಂದು ಗಾಯಗೊಂಡು ನರಕಯಾತನೆ ಪಡುತ್ತಿರುವ ದೃಶ್ಯ ಉಪ್ಪಿನಂಗಡಿಯಲ್ಲಿರುವ ಆದಿತ್ಯ ಹೊಟೇಲ್‌ ಬಳಿ ಜ.4ರಂದು ಕಂಡು ಬಂದಿದೆ.

ಹಸುವಿನ ಕೊಂಬಿಗೆ ಜೋರಾಗಿ ಪೆಟ್ಟು ಬಿದ್ದು ಕೊಂಬು ತುಂಡರಿಸಿ ಹೋದಂತೆ ಕಂಡುಬಂದಿದ್ದು ನಡೆಯಲೂ ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿ ಹೊಟೇಲ್‌ವೊಂದರ ಮುಂಭಾಗದಲ್ಲಿ ಬಿದ್ದಿದೆ. ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದೆ.

- Advertisement -

Related news

error: Content is protected !!