Saturday, June 28, 2025
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲೆಯ ವಸಂತ ಅಮೀನ್‌ ,ನಟಿ ಉಮಾಶ್ರೀ , ಶಿವಪ್ರಕಾಶ್ ಸೇರಿ 93 ಮಂದಿಗೆ ನಾಟಕ‌ ಅಕಾಡೆಮಿ ಪ್ರಶಸ್ತಿ

- Advertisement -
- Advertisement -

ಕರ್ನಾಟಕ ನಾಟಕ ಅಕಾಡೆಮಿಯು ಮೂರು ವರ್ಷಗಳ ವಾರ್ಷಿ ಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ವಸಂತ್‌ ಅಮೀನ್‌ ಗೆ ವಾರ್ಷಿಕ ಪ್ರಶಸ್ತಿಗೆ ಹಾಗೂ ನಟಿ ಉಮಾಶ್ರೀ , ನಾಟಕಕಾರರಾದ ಎಚ್.ಎಸ್. ಶಿವಪ್ರಕಾಶ್ ಹಾಗೂ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಅವರು ‘ಜೀವಮಾನ ಸಾಧನೆ ಪ್ರಶಸ್ತಿ’ಗೆ (ಗೌರವ ಪ್ರಶಸ್ತಿ) ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು ಸುದ್ದಿಗೋಷ್ಠಿಯಲ್ಲಿ 93 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.‘ಜೀವಮಾನ ಸಾಧನೆ ಪ್ರಶಸ್ತಿ’ಯು ತಲಾ 50 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಗೆ 75 ಮಂದಿ ಭಾಜನರಾಗಿದ್ದು, ತಲಾ 25 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಒಳಗೊಂಡಿವೆ. ರಾಜ್ಯಾದ್ಯಂತ ವೃತ್ತಿರಂಗಭೂಮಿಯ 30ಕ್ಕೂ ಹೆಚ್ಚು ಕಲಾವಿದರನ್ನು ವಾರ್ಷಿಕ ಪ್ರಶಸ್ತಿ ಮತ್ತು ದತ್ತಿನಿ„ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದರು. 2022, 2023 ಮತ್ತು 2024ನೇ ಸಾಲಿನ ಅಕಾಡೆಮಿಯ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ದತ್ತಿನಿ„ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

2022–23 ಸಾಲಿನ 75 ಮಂದಿಗೆ ವಾರ್ಷಿಕ ಪ್ರಶಸ್ತಿ: ಅಚ್ಯುತ್ ಕುಮಾರ್ ಲಕ್ಷ್ಮೀ ಪತಿ ಕೋ ಲಾರ ರಮೇಶ್ ಪಂಡಿತ್ ಆಶಾರಾಣಿ ಆಡುಗೋ ಡಿ ಶ್ರೀ ನಿವಾಸ್ ರಮೇಶ್ ಬೇಗಾರ್ ವೀರಭದ್ರಾಚಾರ್ ಪ್ರಕಾಶ್ ಆರ್. ಶಂ ಕರ ಹಲಗತ್ತಿ ಎಲ್.ಎಚ್. ರಂಗನಾಥ್ ಅನುಪಮ ಎಚ್. (ಅಂಬಿಕಾ) ಬಸವರಾಜ ಮುರುಗೋ ಡ ಬಿ.ಎಂ .ಎಸ್.ಪ್ರಭು ಬೇ ಲೂರು ರಘುನಂ ದನ್ ಮಂ ಜುನಾಥ ತಿಮ್ಮಣ್ಣ ಭಟ್ಟ ಕೆ.ಎಂ . ಕೃಷ್ಣಮೂರ್ತಿ ಅನಿಲ್ ಕುಮಾರ್ ಗ್ಯಾರಂಟಿ ರಾಮಣ್ಣ ನೂರ್ ಅಹಮ್ಮದ್ ಶೇ ಖ್ ಕೊಟ್ರಯ್ಯ ಹಿರೇ ಮಠ ಗಂಗಮ್ಮ ಅರೇ ರ ಎನ್.ಎಚ್. ಶಿವಕುಮಾರ್ ಎಸ್.ಎ.ಖಾನ್ ನಂ ದಿತಾಯಾದವ್ ಗುರಯ್ಯ ಸ್ವಾಮಿ

2023–24ನೇ ಸಾಲಿನ ವಾರ್ಷಿ ಕ ಪ್ರಶಸ್ತಿ: ಬಿ.ಸುರೇಶ್ ಜೆರ‍್ರಿ, ಅನಂತರಾಮ್ ಮುರುಡಯ್ಯ ಮಯ ಬ್ರಹ್ಮಾಚಾರ್ ರಜನಿ ಗರುಡ ನೀಲಗುಂದ ಬಸವನಗೌಡ ಯ. ಮೃತ್ಯುಂಜಯ ಪವಿತ್ರಾ ಮಹಾದೇವ ವೆಂಕಪ್ಪ ಕಂಬಾಗಿ ಕೆ. ಹುಸೇ ನ್ ಸಾಬ್ ಪ್ರಸಾದ್ ಕುಂದೂರು ಕೆ.ಜಿ.ಮಹಾಬಲೇಶ್ವರ್, ದೇವರಾಜ್ ದೇವನಹಳ್ಳಿ ವೆಂಕಟೇ ಶ್ (ಹಾಪ್ಕಾಮ್) ಸುರೇಶ್ ರಾಮಚಂದ್ರ ಗ.ನ.ಅಶ್ವತ್ ನಾಗರಾಜ ಶಿವರುದ್ರಪ್ಪ ಕಮ್ಮಾರ ಚಿಕ್ಕ ಹನುಮಂ ತಯ್ಯ ಮಂ ಜುನಾಥ ಸಂ ಗನಾಳ ಜನಾರ್ದ ನ್ ಎಂ .ಎ. ಶೋ ಭಾ ರಾಘವೇಂದ್ರ ಆರ್.ಸಿ.ಉಮಾಶಂಕರ್ ಬಸವರಾಜ ಯಮನಪ್ಪ ಮಣ್ಣೂರ ರಾಜಗುರು ಹೊಸಕೋಟೆ.

2024–25ನೇ ಸಾಲಿನ ವಾರ್ಷಿಕ ಪ್ರಶಸ್ತಿ: ಪ್ರಕಾಶ್ ರಾಜ್ ಸಂಚಯ ಗಣೇ ಶ್ ಆರ್.ಶ್ರೀ ನಾಥ್ ಎಚ್.ಎನ್.ದ್ಯಾಮೇ ಶ್ ತೋ ಟಪ್ಪ ಕಾಮನೂರು ಚಂ ದ್ರಶೇ ಖರ್ಹೊನ್ನಾಳಿ ಕೆ.ಪಿ.ಅಶ್ವಥ್ ನಾರಾಯಣ ಅಬ್ರಾಹಿಂ ಡಿ. ಸಿಲ್ವಾ ಸಿದ್ದಪ್ಪ ರೊಟ್ಟಿ ರಾಯಪ್ಪ ಅನಂ ತಕಲ್, ವಸಂತ್ ಅಮೀ ನ್, ಚಂ ದ್ರಶೇ ಖರ ವಸ್ತ್ರ ದ ಎ. ಮುನಿನಾರಾಯಣ ಚಂದ್ರಶೇಖರ ಆಚಾರ್ ಸಿದ್ಧರಾಜು ಮಲ್ಲಿಕಾರ್ಜು ನ ಜಿ. ಬಿ.ಎಸ್.ವಿದ್ಯಾರಣ್ಯ ಅಪ್ಪಣ್ಣ ರಾಮದುರ್ಗ ಶಶಿಧರ್ಮಾಲರಾಣಿ ಬೆಳವಣಕಿ ರೇಣುಕಾ ಬಾವಳ್ಳಿ ರಂಗಸ್ವಾಮಿ ಗಿರಿಜಾ ಸಿದ್ಧಿ ಕೋಟೆ ಅನಂತು ಚಾಂದಿನಿ .

15 ಮಂ ದಿಗೆ ದತ್ತಿನಿಧಿ ಪ್ರಶಸ್ತಿ ಅಕಾಡೆಮಿಯ ದತ್ತಿನಿಧಿ ಪ್ರಶಸ್ತಿಗೆಮೂರು ವರ್ಷ ಗಳಿಂದ 15 ಮಂದಿ ಆಯ್ಕೆಯಾಗಿದ್ದು ಈ ಪ್ರಶಸ್ತಿಗಳು ತಲಾ 10 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಹೊಂದಿವೆ.

ಕಲ್ಚರ್ಡ್‌ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ ಲಕ್ಷ್ಮಣ ಸುವರ್ಣ ವಿರೂಪಾಕ್ಷಯ್ಯ ಸ್ವಾಮಿ ಚನ್ನಬಸಪ್ಪ ಶಿವಪ್ಪ ಕಾಳೆ ‘ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ ಬಲರಾಮ ಹೇಮಾಮಾಲಿನಿ ನಂದರಾಣಿ ಕೋಲ್ಕತ್ತ ‘ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿಗೆ ಟಿ. ತಿಮ್ಮೇ ಶ್ ರೇವಣ್ಣ ಬಿ.ಎಸ್. ಲಕ್ಷ್ಮಯ್ಯ ‘ಕೆ. ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರಕ್ಕೆ ನರಸಿಂಹ ಪ್ರಸಾದ್ ಬಿ. ರುದ್ರೇಶ್ ಸಿದ್ಧಲಿಂಗಸ್ವಾಮಿ ಹಾಗೂ ‘ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರಕ್ಕೆ ಶಂಕರ ಜಿ., ಹಿಪ್ಪರಗಿ ಫ್ಲೋ ರಾ ಅಚ್ಯುತ್ ಮತ್ತು ಎಚ್.ಬಿ. ಶಿವಲಿಂಗಮೂರ್ತಿ ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!