- Advertisement -
- Advertisement -
ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆ ನವಂಬರ್-2023, ಇಪ್ಪತ್ತೆಂಟನೇಯ ಯೋಜನೆಯಲ್ಲಿ ಲಿಂಗಪ್ಪ ಅಳಕೆಮಜಲು ಇವರಿಗೆ ಹಣವನ್ನು ನೀಡಲಾಯಿತು.
ಲಿಂಗಪ್ಪ ಅಳಕೆಮಜಲು ಇವರಿಗೆ 10,000-ರೂ ಮೊತ್ತದ ಚೆಕ್ ನ್ನು ಸ್ನೇಹ ಬಂಧು ಯೋಜನೆಯ ಸದಸ್ಯ ಸಂಜೀವ ಪೆಲತ್ತಿಂಜ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಯುವಕ ವೃಂದದ ಸದಸ್ಯರಾದ ಪ್ರಶಾಂತ್ ಬರೆ, ಚಿದಾನಂದ ಪೆಲತಿಂಜ, ಮನೋಜ್ ಕಂಪ, ಸಾಗರ್ ಬರೆ, ಹರ್ಷಿತ್ ಕೊಲ್ಯ, ಜಿತೇಶ್ ಕೊಲ್ಯ ಉಪಸ್ಥಿತರಿರದ್ದರು.
- Advertisement -