ವಿಟ್ಲ: ಫ್ರೆಂಡ್ಸ್ ಕಾಪುಮಜಲು, ವಿಟ್ಲ ಪಡ್ನೂರು ಇದರ ವಾರ್ಷಿಕ ಮಹಾಸಭೆಯು ಕಾಪುಮಜಲು ಶ್ರೀ ಮಲರಾಯಿ ಮತ್ತು ಮೂವರ್ ದೈವಂಗಳು ದೈವಸ್ಥಾನದ ವಠಾರದಲ್ಲಿ ಅಧ್ಯಕ್ಷ ವಸಂತ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನೂತನ ಕಾರ್ಯಕಾರಿಣಿಯನ್ನು ರಚಿಸಲಾಯಿತು.
ಫ್ರೆಂಡ್ಸ್ ಕಾಪುಮಜಲು ಇದರ 2023-24ರ ಸಾಲಿನ ನೂತನ ಪದಾಧಿಕಾರಿಗಳು
ಗೌರವಾಧ್ಯಕ್ಷರಾಗಿ ವಸಂತ ಪೂಜಾರಿ ಕಾಪುಮಜಲು, ಅಧ್ಯಕ್ಷರಾಗಿ ವಿನಯ್ ಜೋಗಿ ಕಾಪುಮಜಲು, ಉಪಾಧ್ಯಕ್ಷರಾಗಿ ರಕ್ಷಿತ್ ಶೆಟ್ಟಿ ಕುಕ್ಕಿಲ, ಪ್ರಧಾನ ಕಾರ್ಯದರ್ಶಿಯಾಗಿ ಚರಣ್ ಜೋಗಿ ಕಾಪುಮಜಲು, ಜತೆ ಕಾರ್ಯದರ್ಶಿಯಾಗಿ ಸುಕೇಶ್ ಕಾಪುಮಜಲು, ಗೌರವ ಸಲಹೆಗಾರರಾಗಿ ಭುಜಂಗ ರೈ ಪಡಾರುಗುತ್ತು, ವಿದ್ಯಾಧರ್ ರೈ ಚೆಂಬರಡ್ಕ, ನಾಗೇಶ್ ಶೆಟ್ಟಿ, ರವೀಶ್ ಶೆಟ್ಟಿ ಕರ್ಕಳ, ಪ್ರವೀಣ್ ರಾಜ್, ನವೀನ್ ಗಾಣದಮನೆ, ಅರುಣ್ ಮಡಿವಾಳ ಕಾಪುಮಜಲು, ಅಭಿಷೇಕ್ ರೈ, ಅರವಿಂದ ರೈ, ಜನಾರ್ದನ ಜೋಗಿ, ಚಂದ್ರ ಶೇಖರ್ ಕಾಪುಮಜಲು, ಕೋಶಾಧಿಕಾರಿಯಾಗಿ ನಿಖಿಲ್ ಗಾಣಿಗ, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಜೊಗಿ, ನವೀನ್ ಎಸ್ ಕೆ, ದೇವದಾಸ್ ಪೂಜಾರಿ, ಪ್ರವೀಣ್ ಗಾಣದಮನೆ, ಶಿವರಾಜ್ ಗಾಣಿಗ, ಯಕ್ಷಿತ್ ಗೌಡ, ರೋಹಿತ್ ರೈ,ಯೋಗೀಶ್ ಪೂಜಾರಿ, ಸಂತೋಷ್ ಶೆಟ್ಟಿ ರಾಧುಕಟ್ಟೆ, ಆನಂದ ಚನಿಲ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರವೀಣ್ ಎಸ್ ಕೆ, ಯತೀಶ್ ಶೆಟ್ಟಿ, ವಿಶ್ವನಾಥ್ ಮಡಿವಾಳ, ರಂಜಿತ್ ಜೋಗಿ, ಆನಂದ ಮಡಿವಾಳ, ಅಶ್ವಿನ್ ಶೆಟ್ಟಿ,ಜಯ ಜೋಗಿ, ಅಖಿಲ್ ರೈ, ರಕ್ಷಿತ್(ಮುನ್ನ), ವಿಕಾಸ್ ಶೆಟ್ಟಿ, ತೇಜಶ್, ಲೋಕೇಶ್ ಕರ್ಕಳ, ದೀಕ್ಷಿತ್ ಕುಕ್ಕಿಲ, ದಿನೇಶ್, ಗಣೇಶ್ ರೈ ಮಾರುಗುಳಿ ಆಯ್ಕೆಯಾಗಿದ್ದಾರೆ.
ಸಾಮಾಜಿಕ ಜಾತಾಣ ಪ್ರಮುಖ್ ಲೋಕೇಶ್ ಗಾಣಿಗ, ಅನಿಲ್ ಗೌಡ, ಆತ್ಮಿಕ್ ರೈ, ಸಾಂಸ್ಕೃತಿಕ ಪ್ರಮುಖ್ ಸಂತೋಷ್ ಶೆಟ್ಟಿ, ಲೋಕೇಶ್ ಪೂಜಾರಿ, ಸಂತೋಷ್ ಜೋಗಿ, ವಸಂತ್ ಭಂಡಾರಿ, ತಿಲಕ್ ಶೆಟ್ಟಿಗಾರ್, ಚೇತನ್ ಪೂಜಾರಿ, ಪವನ್ ಗಾಣಿಗ, ತೇಜಸ್ ಗಾಣಿಗ, ಪುನೀತ್ ಜೋಗಿ, ರವಿ ಪೂಜಾರಿ, ನಂದು, ಚಂದ್ರಹಾಸ(ದಂಡು), ಚಿತ್ತರಂಜನ್, ಗಣೇಶ್ ಪೂಜಾರಿ, ಸಂದೀಪ್(ಬಜ್ಜೂ), ಸುನಿಲ್ ಜೋಗಿ, ಬಾಲಕೃಷ್ಣ ಜೋಗಿ ಆಯ್ಕೆಯಾಗಿದ್ದಾರೆ.