Sunday, June 29, 2025
spot_imgspot_img
spot_imgspot_img

ವಿಟ್ಲ: ಯುವವಾಹಿನಿ (ರಿ.) ವಿಟ್ಲ ಘಟಕ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ವಿಟ್ಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ವಿಟ್ಲ ಘಟಕದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ.11ನೇ ಬುಧವಾರ ಸಂಜೆ 5:30ರಿಂದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಶಿವಗಿರಿ, ಪೊನ್ನೊಟ್ಟು ವಿಟ್ಲ ಇಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಮಾಧವ ಪೂಜಾರಿ ಪಟ್ಲ ಅಧ್ಯಕ್ಷರು ಬಿಲ್ಲವ ಸಂಘ (ರಿ.)ವಿಟ್ಲ, ರಾಜೇಶ್ ವಿಟ್ಲ ಅಧ್ಯಕ್ಷರು ಯುವವಾಹಿನಿ (ರಿ.)ವಿಟ್ಲ ಘಟಕ , ಹರೀಶ್ ಪೂಜಾರಿ ಮರುವಾಳ ನಿಯೋಜಿತ ಅಧ್ಯಕ್ಷರು ಯುವವಾಹಿನಿ (ರಿ.)ವಿಟ್ಲ ಘಟಕ, ಸಂಜೀವ ಪೂಜಾರಿ ಅಧ್ಯಕ್ಷರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ನಿ ವಿಟ್ಲ , ಸಂಜೀವ ಪೂಜಾರಿ ಗಜಾನನ ನಿರ್ದೇಶಕರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ನಿ ವಿಟ್ಲ, ಜಯರಾಮ್ ಬಲ್ಲಾಳ್ ವಿಟ್ಲ ಅರಮನೆ , ಪ್ರಸಾದ್ ವಿಟ್ಲ ಅರಮನರ, ಯತೀಶ್ ಪಟ್ಲ, ನಯನ ಮತ್ತು ಶ್ಯಾಮಲ ಉಪಸ್ಥಿರತಿದ್ದರು.

- Advertisement -

Related news

error: Content is protected !!