Monday, June 30, 2025
spot_imgspot_img
spot_imgspot_img

ವಿಟ್ಲ: ಅತ್ಯುನ್ನತ ಗುಣಮಟ್ಟದ ವಿವಿಧ ತಳಿಯ ಅಡಿಕೆ, ತೆಂಗು, ಕಾಳುಮೆಣಸು ಮತ್ತು ಹಣ್ಣಿನ ಗಿಡಗಳು ಚಂದಪ್ಪಾಡಿ ನರ್ಸರಿಯಲ್ಲಿ ಲಭ್ಯ..!

- Advertisement -
- Advertisement -

ವಿಟ್ಲ: ಕಳೆದ ಹತ್ತಾರು ವರ್ಷಗಳಿಂದ ಅತ್ಯುನ್ನತ ಗುಣಮಟ್ಟದ ಅಡಿಕೆ ಸಸಿ, ಕಾಳು ಮೆಣಸಿನ ಸಸಿ ಮತ್ತು ಹಣ್ಣಿನ ಗಿಡಗಳು ವಿಟ್ಲದ ಚಂದಪ್ಪಾಡಿಯ ಲೋಕಯ್ಯ ಅವರು ಉತ್ಪಾದಿಸಿ ಕೃಷಿಕರ ಪಾಲಿಗೆ ಆಶಾಕಿರಣವಾಗಿದ್ದಾರೆ.

ಅತ್ಯುತ್ತಮ ಗುಣಮಟ್ಟ, ವೈಜ್ಞಾನಿಕ ವಿಧಾನದಲ್ಲಿ ಆಯ್ದ ಶ್ರೇಷ್ಠ ಗುಣಮಟ್ಟದ ಅಡಿಕೆ ಬೀಜಗಳನ್ನು ಆಯ್ದು ಗಿಡಗಳನ್ನು ಉತ್ಪತ್ತಿ ಮಾಡಲಾಗುತ್ತದೆ. ಕೃಷಿಕರ ಅನುಕೂಲತೆಗೆ ತಕ್ಕಂತೆ ಸೂಕ್ತ ಸಮಯದಲ್ಲಿ ಎಷ್ಟು ಬೇಕಾದರೂ ಪೂರೈಕೆ ಮಾಡುತ್ತಾರೆ. ಅಡಿಕೆಯ ಪ್ರಮುಖ ತಳಿಗಳಾದ ಇಂಟರ್ ಸಿ ಮಂಗಳ, ಮಂಗಳ, ಸುಮಂಗಳ, ಮೋಹಿತ್ ನಗರ, ಸೈಗೋನ್, ಸುವರ್ಣ ಮಂಗಳ, ಶತಮಂಗಳ, ಮತ್ತು ಊರ ಅಡಿಕೆ, ಡಾರ್ಫ್, ತೆಂಗಿನ ಸಸಿಗಳು ಹಾಗೂ ರಂಬೂಟನ್‌ ಹಣ್ಣು, ಮಾವಿನಹಣ್ಣು, ಚಿಕ್ಕು ಹಣ್ಣಿನ ಗಿಡಗಳು ಆಕರ್ಷಕ ದರದಲ್ಲಿ ದೊರೆಯುತ್ತದೆ. ಅಂತೆಯೇ ಇದನ್ನು ಸಾಗಿಸಲು ವಾಹನದ ಸೌಲಭ್ಯವೂ ಇಲ್ಲಿದೆ.

ವಿಟ್ಲ ಕಾಸರಗೋಡು ರಸ್ತೆಯ ಕಾಶಿಮಠದಿಂದ 1 ಕಿ.ಮೀ ದೂರದಲ್ಲಿರುವ ಚಂದಪ್ಪಾಡಿ ಎಂಬಲ್ಲಿ ಈ ನರ್ಸರಿ ಇದೆ.

ಲೊಕೇಶನ್‌: https://maps.app.goo.gl/s9LyuYUeWpfAzAxb9
ಹೆಚ್ಚಿನ ಮಾಹಿತಿಗಾಗಿ : 9480056472, 9980479635, 9108272099

- Advertisement -

Related news

error: Content is protected !!