- Advertisement -
- Advertisement -
ವಿಟ್ಲ : ಬೊಳ್ನಾಡು ಶ್ರೀ ಕ್ಷೇತ್ರದ ಭಂಡಾರ ಭವನದ ಗೃಹಪ್ರವೇಶವನ್ನು ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯು ಗಣೇಶ ಮಯ್ಯ ಇವರ ಪೌರೋಹಿತ್ಯಲ್ಲಿ ಫೆ.23ನೇ ಗುರುವಾರ ನಡೆಯಲಿದೆ.
ಶ್ರೀ ಕ್ಷೇತ್ರದ ಭಂಡಾರ ಭವನದ ಗೃಹಪ್ರವೇಶ ದಿನದಂದು ಕ್ಷೇತ್ರದಲ್ಲಿ ಕಲರ್ಸ್ ಕನ್ನಡದ ಎದೆ ತುಂಬಿ ಹಾಡುವೆನು ಇದರ ರನ್ನರ್ ಆಫ್ ಆದ ಸಂದೇಶ್ ನೀರ್ಮಾರ್ಗ ಮತ್ತು ಬಳಗದವರಿಂದ ನಾಮ ಸಂಕೀರ್ತನೆ ಕಾರ್ಯಕ್ರಮವು ಬೆಳಿಗ್ಗೆ 9.00ರಿಂದ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -