Friday, May 3, 2024
spot_imgspot_img
spot_imgspot_img

ಅಜ್ಜಾವರ-ಮೇನಾಲದಲ್ಲಿ ನಡೆದ ವಯನಾಟ್ ಕುಲವನ್ ದೈವದ ನೇಮೋತ್ಸವ

- Advertisement -G L Acharya panikkar
- Advertisement -

ಸಂಸದ ನಳಿನ್ ಕುಮಾರ್ ಕಟೀಲ್ ಗೆ ಆಶೀರ್ವಾದ ನೀಡಿದ ರಾಜನ್ ದೈವ ವಿಷ್ಣುಮೂರ್ತಿ

ಸುಳ್ಯ: ಅಜ್ಜಾವರ ಗ್ರಾಮದ ಮೇನಾಲದಲ್ಲಿ ನಡೆದ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೈವದ ಕೈಯಿಂದ ಪ್ರಸಾದ ಪಡೆದುಕೊಳ್ಳುವಾಗ ದೈವವು ಪಾರ್ಟಿಯಲ್ಲಿ ತುಂಬಾನೇ ಹೆಸರಿದೆ ಜೊತೆಗೆ ವೈರಿಗಳು ತುಂಬಾನೇ ಇದ್ದಾರೆ. ಸತ್ಯ, ಧರ್ಮ ದ ದಾರಿಯಲ್ಲಿಯೇ ನಡೆಯಬೇಕು, ವೈರಿಗಳು ಎಷ್ಟಿದ್ದರೇನು ಕೊನೆಗೆ ಸತ್ಯ, ಧರ್ಮ ಮಾತ್ರ ಗೆಲ್ಲುವುದು ಎಂದು ರಾಜನ್ ದೈವ ವಿಷ್ಣುಮೂರ್ತಿ ಅಭಯ ನೀಡಿದೆ.

ಆಶೀರ್ವಾದ ಪಡೆದು ಕೊಂಡ ಸಂಸದರು ಪ್ರಸಾದ ಸ್ವೀಕರಿಸಿದರು.

- Advertisement -

Related news

error: Content is protected !!