Sunday, June 29, 2025
spot_imgspot_img
spot_imgspot_img

ಬ್ರಹ್ಮಶ್ರೀ ನಾರಾಯಣ ಗುರು ಅವರನ್ನು ಹೆಂಡ ಇಳಿಸುವವರ ನಾಯಕ ಎಂದು ನಿಂದನೆ; ಕೇಸ್ ದಾಖಲು!

- Advertisement -
- Advertisement -

ಬೆಂಗಳೂರು: ಸಾಮಾಜಿಕ ಸುಧಾರಣೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರು ಅವರನ್ನು ಲೇಖಕ, ಅಂಕಣಕಾರ ರಾಮಚಂದ್ರ ಗುಹಾ ಕೃತಿಯೊಂದರಲ್ಲಿ ನಿಂದನೆ ಮಾಡಿರುವ ವಿರುದ್ಧ ದೂರು ದಾಖಲಾಗಿದೆ.

ಹೆಂಡ ಇಳಿಸುವವರ ನಾಯಕ ಹಾಗೂ ನಮ್ಮ ಸಮಾಜವನ್ನು ಕೀಳು ಮಟ್ಟದ ಜಾತಿ ಎಂದು ರಾಮಚಂದ್ರ ಗುಹಾ ಅವರ India After Gandhi’ ಪುಸ್ತಕದ ಪುಟ 284ರಲ್ಲಿ ನಿಂದಿಸಿದ್ದಾರೆ. ಈ ಹಿನ್ನೆಲೆ ರಾಮಚಂದ್ರ ಗುಹಾ ಅವರನ್ನು ಬಂಧಿಸಬೇಕು ಹಾಗೂ ಆ ಪುಸ್ತಕವನ್ನು ಮುಟ್ಟುಗೋಲು ಹಾಕುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಪ್ರಣವಾನಂದ ಸ್ವಾಮೀಜಿ ಉಪ್ಪಾರಪೇಟೆ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!