- Advertisement -
- Advertisement -

ಸೋಮವಾರ ಮಾರ್ಚ್ 21 ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಸಂಘಟನೆ ಹಿರಿಯರು ಮತ್ತು ದಕ್ಷಿಣಕನ್ನಡ ಸಂಸದರು ರಾಜ್ಯ ಸರಕಾರದ ಸಚಿವರು, ಪುತ್ತೂರು ಶಾಸಕರು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ ಕಾರಣ ಮುಂದೆ ಹತ್ತು ದಿನಗಳ ಗಡುವು ನೀಡಿ ಪ್ರತಿಭಟನೆಯನ್ನು ಮುಂದೂಡಲಾಗಿದೆ.

ಇದುವರೆಗೆ ನಮ್ಮನ್ನು ಬೆಂಬಲಿಸಿದ ಜಾಗೃತ ಹಿಂದುಸಮಾಜಕ್ಕೆ, ಹಿಂಜಾವೇ ಕಾರ್ಯಕರ್ತರಿಗೆ, ಎಲ್ಲಾ ವಲಯದಲ್ಲೂ ಬೈಟೆಕ್ ನಡೆಸಿ ವಿಚಾರ ಸ್ಥಳೀಯವಾಗಿ ಮುಟ್ಟಿಸಿದ ಎಲ್ಲಾಪ್ರಮುಖರಿಗೆ ಮುಂದೆಯೂ ತಮ್ಮ ಸಹಕಾರವನ್ನು ಬೆಂಬಲವನ್ನು ಯಾಚಿಸುತ್ತ ನಮಗೆ ನ್ಯಾಯ ಸಿಗುವ ಭರವಸೆಯೊಂದಿಗೆ ಮುಂದೂಡುತ್ತಿದ್ದೇವೆ ಎಂದು ಹಿಂದು ಜಾಗರಣ ವೇದಿಕೆ ಪುತ್ತೂರು ಇದರ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


- Advertisement -