- Advertisement -
- Advertisement -
ಕರೋಪಾಡಿ: ಬಾಕ್ಸೆಟ್ ಸಾಗಾಟದ ಬೃಹತ್ ಲಾರಿಯೊಂದು ಅಂಗಡಿಗೆ ನುಗ್ಗಲು ಯತ್ನಿಸಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ಕೇರಳ ಗಡಿ ಭಾಗದ ಕರೋಪಾಡಿ ಗ್ರಾಮದ ಮುಗುಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬಾಕ್ಸೆಟ್ ಸಾಗಾಟದ ಲಾರಿಗಳು ಎಗ್ಗಿಲ್ಲದೇ ಓಡಾಟ ನಡೆಸುತ್ತಿದ್ದು, ದೋ ನಂಬರ್ ದಂಧೆಯ ಖದೀಮರ ಎಂಜಲು ಕಾಸಲ್ಲೇ ಗಣಿ ಅಧಿಕಾರಿಗಳು ಬದುಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.


- Advertisement -