- Advertisement -
- Advertisement -



ಕಾಸರಗೋಡು: 11 ತಿಂಗಳ ಪುಟ್ಟ ಕಂದಮ್ಮ ಬಕೆಟ್ ನೀರಿಗೆ ಬಿದ್ದು ದಾರುಣ ಅಂತ್ಯ ಕಂಡ ಘಟನೆ ನಡೆದಿದೆ. ಕಾಞಂಗಾಡ್ ಅಂಬಲತ್ತರ ಎಜ್ಜಮ್ಮಿಲೆ ಕಯಾಲುಕ್ಕಂಎಂಬಲ್ಲಿನ ಅಬ್ದುಲ್ ಜಬ್ಬಾರ್ ರಝಿಯಾ ದಂಪತಿಯ ಪುತ್ರ ಅಸುನೀಗಿದ ಬಾಲಕ.
ಮಹಮ್ಮದ್ ರಿಝಾ ಮೃತಪಟ್ಟ ಪುಟ್ಟ ಕಂದಮ್ಮ.. ನಿನ್ನೆ ಮುಂಜಾನೆ ಈ ಘಟನೆ ನಡೆದಿದೆ. ಮಗುವಿಗೆ ಆಹಾರ ತಯಾರಿಸಲು ತಾಯಿ ಅಡುಗೆ ಕೋಣೆಗೆ ಹೋದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

- Advertisement -