Friday, May 3, 2024
spot_imgspot_img
spot_imgspot_img

ಇಹಲೋಕ ತ್ಯಜಿಸಿದ ಮಗಳು ಜಾನಕಿ ಧಾರಾವಾಹಿಯ ಕಲಾವಿದ ರವಿಪ್ರಸಾದ್‌ ಮಂಡ್ಯ

- Advertisement -G L Acharya panikkar
- Advertisement -

ಕನ್ನಡ ಕಿರುತೆರೆ ಕಲರ್ಸ್ ಸೂಪರ್ ನ ಮಗಳು ಜಾನಕಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಿರುತೆರೆಯ ಹಿರಿಯ ಕಲಾವಿದ ರವಿಪ್ರಸಾದ್ ಮಂಡ್ಯ ಅವರು ಅಕಾಲಿಕ ನಿಧನ ಹೊಂದಿದ್ದಾರೆ.

ನಟ ರವಿಪ್ರಸಾದ್ ಮಂಡ್ಯ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

vtv vitla
- Advertisement -

Related news

error: Content is protected !!