Tuesday, July 1, 2025
spot_imgspot_img
spot_imgspot_img

ಉಡುಪಿ: ಲಾರಿ ಟಯರ್ ಕಳವುಗೈದ ಅಂತಾರಾಜ್ಯ ಕಳ್ಳರು ಅಂದರ್

- Advertisement -
- Advertisement -

ಉಡುಪಿ: ಲಾರಿ ಟಯರ್ ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಶ್ಯಾಮ ಶಂಕರ್ (24) ಆಕಾಶ್ ಶಿಂಧೆ (19) ಮತ್ತು ಅಮೂಲ್ ರಾಮ ಕಳೆ (22) ಬಂಧಿತಆರೋಪಿಗಳಾಗಿದ್ದಾರೆ.

ಎರಡು ದಿನಗಳ ಹಿಂದೆ ರಾತ್ರಿ ಅಂಕೋಲಾ ಮೂಲದ ಪುರುಷೋತ್ತಮ ಎಂಬವರು ತಮ್ಮ ಹೊಸ ಲಾರಿಯನ್ನು ಟೋಲ್ ಬಳಿ ನಿಲ್ಲಿಸಿ ವಿಶ್ರಾಂತಿಗೆ ಜಾರಿದ್ದರು. ಈ ವೇಳೆ ಮಂಪರು ಬರಿಸುವ ಸ್ಪೇ ಹೊಡೆದು ಲಾರಿಯ ಐದು ಟಯರ್ ಗಳನ್ನು ಕಳವು ಮಾಡಲಾಗಿತ್ತು

- Advertisement -

Related news

error: Content is protected !!