- Advertisement -
- Advertisement -
ಕಬಕ: ಶ್ರೀ ಅಡ್ಯಾಲಯ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ದಶಂಬರ ತಿಂಗಳ 28ರಂದು ನಡೆಯುವ 9ನೇ ವರ್ಷದ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತ್ತು.
ಈ ಸಂದರ್ಭದಲ್ಲಿ ಅರ್ಚಕರಾದ ವೇದಮೂರ್ತಿ ಶ್ರೀಧರ್ ಭಟ್, ಅಧ್ಯಕ್ಷ ಡಿಂಬ್ರಿಗುತ್ತು ಸತೀಶ್ ರೈ, ಕಾರ್ಯದರ್ಶಿಯಾದ ಲೋಕೇಶ್ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಕೋಲ್ಪೆಗುತ್ತು ರಾಜಾರಾಮ ಶೆಟ್ಟಿ, ಕೋಶಾಧಿಕಾರಿ ರಮೇಶ್ ಆಚಾರ್ಯ ಕೆದಿಮಾರು, ಉಪಾಧ್ಯಕ್ಷಗೋಪಾಲಕೃಷ್ಣ ರೈ, ಜಿನಪ್ಪ ಪೂಜಾರಿ, ಸದಸ್ಯರಾದ ದಿನೇಶ್ ಪಿ, ನಾಗೇಶ್ ಪಿ, ಬಾಬು ಗೌಡ ನೆಕ್ಕರೆ, ಗುಡ್ಡಪ್ಪ ಸಪಲ್ಯ ಹಾಗೂ ಊರ ಭಕ್ತಾಬಿಮಾನಿಗಳು ಉಪಸ್ಥಿತರಿದ್ಧರು.
- Advertisement -