Monday, April 29, 2024
spot_imgspot_img
spot_imgspot_img

ಕರ್ನಾಟಕ ಹೈಕೋರ್ಟ್​ಗೆ ನೂತನ ಸಿಜೆಯಾಗಿ ರಿತುರಾಜ್ ಅವಸ್ತಿ ಅಧಿಕೃತ ನೇಮಕ

- Advertisement -G L Acharya panikkar
- Advertisement -
driving

ಬೆಂಗಳೂರು: ಕರ್ನಾಟಕ ಹೈಕೋರ್ಟ್​ಗೆ ನೂತನ ಸಿಜೆಯಾಗಿ ರಿತುರಾಜ್ ಅವಸ್ತಿ ಇಂದು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಸಿಜೆ ರಿತು ರಾಜ್ ಆವಸ್ತಿಯವರ ಹಿನ್ನಲೆ ನೋಡೋದಾದ್ರೆ.. 1960ರ ಜುಲೈ 3 ರಂದು ರಿತು ರಾಜ್ ಆವಸ್ತಿಯವರ ಜನನವಾಯ್ತು. 1986ರಲ್ಲಿ ಲಕ್ಲೋ ವಿವಿಯಲ್ಲಿ ಕಾನೂನು ಪದವಿ ಮುಗಿಸಿದ್ದಾರೆ.

ಕೇಂದ್ರ ಸರ್ಕಾರದ ಪರ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಆಗಿದ್ರು. ಇವರ ಸೇವೆ ಪರಿಗಣಿಸಿ 2009ರ ಏ.13 ರಂದು ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2022 ರ ಜುಲೈ 2ನೇ ತಾರೀಕಿನಂದು ನ್ಯಾ.ರಿತು ರಾಜ್ ಅವಸ್ಥಿ ನಿವೃತ್ತಿಯಾಗಲಿದ್ದಾರೆ.

ಒಟ್ಟು 8 ರಾಜ್ಯಗಳಿಗೆ ಚೀಫ್ ಜಸ್ಟೀಸ್​ಗಳನ್ನು ನೇಮಕ ಮಾಡಲಾಗಿದ್ದು ವಿವರ ಹೀಗಿದೆ..

  • ರಾಜೇಶ್ ಬಿಂದಲ್- ಅಲಹಾಬಾದ್ ಹೈಕೋರ್ಟ್
  • ರಂಜಿತ್ ವಿ. ಮೋರೆ- ಮೇಘಾಲಯ ಹೈಕೋರ್ಟ್
  • ಸತೀಶ್ ಚಂದ್ರ ಶರ್ಮ್- ತೆಲಂಗಾಣ ಹೈಕೋರ್ಟ್
  • ಪ್ರಕಾಶ್ ಶ್ರೀವಾಸ್ತವ್- ಕಲ್ಕತ್ತಾ ಹೈಕೋರ್ಟ್
  • ಆರ್. ವಿ. ಮಲಿಮಠ್- ಮಧ್ಯಪ್ರದೇಶ್ ಹೈಕೋರ್ಟ್
  • ರಿತುರಾಜ್ ಅವಸ್ತಿ- ಕರ್ನಾಟಕ ಹೈಕೋರ್ಟ್
  • ಅರವಿಂದ್ ಕುಮಾರ್- ಗುಜರಾತ್ ಹೈಕೋರ್ಟ್
  • ಪ್ರಶಾಂತ್ ಕುಮಾರ್ ಮಿಶ್ರಾ- ಆಂಧ್ರಪ್ರದೇಶ ಹೈಕೋರ್ಟ್
- Advertisement -

Related news

error: Content is protected !!