- Advertisement -
- Advertisement -
ಬೆಂಗಳೂರು: ಕರ್ನಾಟಕ ಹೈಕೋರ್ಟ್ನ 10 ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಒಟ್ಟು 42 ಕಾಯಂ ನ್ಯಾಯಮೂರ್ತಿಗಳು ಸದ್ಯ ಕರ್ನಾಟಕ ಹೈಕೋರ್ಟ್ ನಲ್ಲಿದ್ದಾರೆ ಹಾಗೂ ಇನ್ನೂ ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳು ಇದ್ದಾರೆ. ಒಟ್ಟಾರೆ ಕರ್ನಾಟಕ ಹೈಕೋರ್ಟ್ನಲ್ಲಿ 62 ನ್ಯಾಯಮೂರ್ತಿಗಳಿದ್ದಾರೆ. ಅಲ್ಲದೇ ಸದ್ಯ 17 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ.
ಖಾಯಂಗೊಂಡ ನ್ಯಾಯಮೂರ್ತಿಗಳು..
ಮರಳೂರ್ ಇಂದ್ರಕುಮಾರ್ ಅರುಣ್
ಇಂಗಲಗುಪ್ಪೆ ಸೀತಾರಾಮಯ್ಯ ಇಂದಿರೇಶ್
ರವಿ ವೆಂಕಪ್ಪ ಹೊಸಮನಿ
ಸವಣೂರು ವಿಶ್ವಜಿತ್ ಶೆಟ್ಟಿ
ಶಿವಶಂಕರ್ ಅಮರಣ್ಣವರ್
ಮಕ್ಕಿಮನೆ ಗಣೇಶಯ್ಯ ಉಮಾ
ವೇದವ್ಯಾಸಾಚಾರ್ ಶ್ರೀಶಾನಂದ
ಹಂಚಾಟೆ ಸಂಜೀವ್ಕುಮಾರ್
ಪದ್ಮರಾಜ್ ನೇಮಚಂದ್ರ ದೇಸಾಯಿ
ಪಂಜಿಗದ್ದೆ ಕೃಷ್ಣ ಭಟ್
- Advertisement -