- Advertisement -
- Advertisement -

ಕಲ್ಲಡ್ಕ: ಗಾಳಿ ಮಳೆಗೆ ಶ್ರೀರಾಮ ಶಾಲೆಯ ಕುಟೀರಕ್ಕೆ ಬೃಹಕರಾದ ಮರ ಬಿದ್ದು ಹಾನಿಯುಂಟಾಗಿದೆ.



ಭೀಕರ ಗಾಳಿ ಮಳೆಗೆ ಬೃಹದಕಾರದ ಮರ ಕುಟೀರದ ಮೇಲೆ ಬಿದ್ದು ಅಪಾರ ಹಾನಿ ಉಂಟಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.




- Advertisement -








