Saturday, May 4, 2024
spot_imgspot_img
spot_imgspot_img

ಕಾರಿನ ಚಾಲಕ ವೇಗವಾಗಿ ಬಂದು ಆಟೋರಿಕ್ಷಕ್ಕೆ ಡಿಕ್ಕಿ

- Advertisement -G L Acharya panikkar
- Advertisement -

ಆಟೋರಿಕ್ಷಾದಲ್ಲಿ ಹೋಗುತ್ತಿರುವಾಗ ಕಾರಿನ ಚಾಲಕ ವೇಗವಾಗಿ ಬಂದು ಆಟೋ ರಿಕ್ಷಾಕ್ಕೆ ಅಪಘಾತ ಪಡಿಸಿದ ಫಟನೆ ಬಂಟ್ವಾಳ ತಾಲೂಕು ಸಜೀಪಪಡು ಗ್ರಾಮದ ಕೋಟೆಕಣಿ ಜಂಕ್ಷನ್‌ ಬಳಿ ನಡೆದಿದೆ.

ರಿಕ್ಷ ಚಾಲಕ ನೆರೆಮನೆಯವರನ್ನು ಕರೆದುಕೊಂಡು ಹೋಗುವಾಗ ಕಾರಿನ ಚಾಲಕ ವೇಗವಾಗಿ ಬಂದು ಆಟೋ ರಿಕ್ಷಾಕ್ಕೆ ಅಪಘಾತ ಪಡಿಸಿದ್ದಾನೆ. ಆ ಸಂಧರ್ಭದಲ್ಲಿ ಆಟೋ ರಿಕ್ಷಾ ಮಗುಚಿ ಡಾಮಾರು ರಸ್ತೆಯ ಮೇಲೆ ಬಿದ್ದು ರಿಕ್ಷಾದಲ್ಲಿದ್ದವರಿಗೆ  ಗಾಯವಾಗಿದೆ.ಬಂಟ್ವಾಳ ಸಂಚಾರ  ಪೊಲೀಸ್ ಠಾಣೆಯಲ್ಲಿ  ಐಪಿಸಿ ಸೆಕ್ಷನ್ 279,337ರ ಅಡಿ ಪ್ರಕರಣ ದಾಖಲಾಗಿದೆ

- Advertisement -

Related news

error: Content is protected !!