Saturday, April 20, 2024
spot_imgspot_img
spot_imgspot_img

ಕೋವಿಡ್ ಹೆಚ್ಚಳ ಹಿನ್ನೆಲೆ; ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ; ನೈಟ್ ಕರ್ಪ್ಯೂ ಮುಂದುವರಿಕೆ..!!

- Advertisement -G L Acharya panikkar
- Advertisement -
vtv vitla
vtv vitla

ಬೆಂಗಳೂರು: ರಾಜ್ಯದಲ್ಲಿ ಈ ವಾರದಿಂದಲೇ ವೀಕೆಂಡ್ ಕರ್ಪ್ಯೂ ಜಾರಿ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಇಂದು ನಡೆದ ಸಭೆಯ ಬಳಿಕ ಸಚಿವರಾದ ಸುಧಾಕರ್ ಮತ್ತು ಅಶೋಕ್ ಅವರು‌ ಈ ಮಾಹಿತಿ ನೀಡಿದರು. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ಕರ್ಪ್ಯೂ ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಭಟನೆ, ಜಾತ್ರೆ ನಡೆಸುವಂತಿಲ್ಲ, ರಾಜಕೀಯ ರ‌್ಯಾಲಿ ನಡೆಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನಗಳಲ್ಲಿ 50 ಜನರಿಗೆ ಅವಕಾಶವಿದ್ದು, ಪೂಜೆ, ಪುರಸ್ಕಾರ ನಡೆಸಬಹುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 10-12 ತರಗತಿ ಹೊರತುಪಡಿಸಿ, 1-9 ನೇ ತರಗತಿಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

suvarna gold
- Advertisement -

Related news

error: Content is protected !!