- Advertisement -
- Advertisement -
ಬೆಂಗಳೂರು: ಸ್ನೇಹಿತರ ಮದ್ಯೆ ಜಗಳ ನಡೆದು ತನ್ನ ಸ್ನೇಹಿತನ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಕಬ್ಬನ್ ಪೇಟೆಯ 10ನೇ ಕ್ರಾಸ್ ನಲ್ಲಿ ನಡೆದಿದೆ.
ಭಾನುವಾರದಂದು ನಡೆದ ಜಗಳ, ತಾರಕ್ಕೇರಿದ ಸಂದರ್ಭದಲ್ಲಿ ಸೆಲ್ಫ್ಯೂರಿಕ್ ಆಯಸಿಡ್ ದಾಳಿಯನ್ನು ನಡೆಸಿದ್ದಾನೆ.
ಈ ಘಟನೆಯಿಂದ ಯುವಕನ ಮುಖ, ಎದೆ ಭಾಗಕ್ಕೆ ಗಾಯವಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸಿಡ್ ದಾಳಿಗೆ ಒಳಗಾದ ವ್ಯಕ್ತಿಯ ದೇಹವು ಶೇ.30ರಷ್ಟು ಸುಟ್ಟು ಹೋಗಿವೆ, ಈ ಸಂಬಂಧ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಜನತಾ ಅದಾಕ್ ನನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ.
- Advertisement -