Monday, June 22, 2026
spot_imgspot_img
spot_imgspot_img

ಗರೀಬ್ ಕಲ್ಯಾಣ್ ಯೋಜನೆ 2022ರ ಮಾರ್ಚ್​ವರೆಗೆ ವಿಸ್ತರಣೆ

- Advertisement -
- Advertisement -
vtv vitla
vtv vitla

ಉಚಿತ ಪಡಿತರ ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನು ಮಾರ್ಚ್ 2022ರವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

ನವೆಂಬರ್ 30ರಂದು ಕೊನೆಗೊಳ್ಳಲಿದ್ದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ವಿಸ್ತರಿಸಲಾಗಿದ್ದು, ಈವರೆಗೆ ಸುಮಾರು 80 ಕೋಟಿ ಫಲಾನುಭವಿಗಳಿಗೆ ತಲಾ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ. 5ನೇ ಹಂತದ ಯೋಜನೆ ವಿಸ್ತರಣೆಯಲ್ಲಿ 163 ಮೆಟ್ರಿಕ್​ ಟನ್​ ಆಹಾರ ಸಾಮಾಗ್ರಿ ಹಂಚಿಕೆಯಾಗಲಿದೆ ಎಂದು ಅನುರಾಗ್​ ಠಾಕೂರ್​ ಹೇಳಿದ್ದಾರೆ.

vtv vitla
- Advertisement -

Related news

error: Content is protected !!