Saturday, May 4, 2024
spot_imgspot_img
spot_imgspot_img

ಗುಂಡ್ಯ ಸಮೀಪದ ಕಾಡಿನಲ್ಲಿ ದನದ ತಲೆ, ಕಾಲು ಪತ್ತೆ; ಬಜರಂಗದಳ ಕಾರ್ಯಕರ್ತರಿಂದ ತೀವ್ರ ಖಂಡನೆ

- Advertisement -G L Acharya panikkar
- Advertisement -

ಕಡಬ: ಗುಂಡ್ಯ- ಸುಬ್ರಹ್ಮಣ್ಯ ರಸ್ತೆಯ ದೇರಣೆ ಸಮೀಪ ಕಾಡಿನಲ್ಲಿ ದನದ ತಲೆ, ಕಾಲು ಪತ್ತೆಯಾಗಿದೆ.

ಶಿರಾಡಿ ಮತ್ತು ಸಿರಿಬಾಗಿಲು ಬಜರಂಗದಳ ಕಾರ್ಯಕರ್ತರು ಇದನ್ನು ಗಮನಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆಯನ್ನು ಕಡಬ ಪ್ರಖಂಡ ವಿ.ಹಿಂ.ಪ ತೀವ್ರವಾಗಿ ಖಂಡಿಸಿದೆ. ಇಂತಹ ಹೇಯ ಕೃತ್ಯವನ್ನು
ಮಾಡಿದವರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!