- Advertisement -
- Advertisement -
ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಮಂಡಲದ ನೇತೃತ್ವದಲ್ಲಿ ಹಾಗೂ ವಿವಿಧ ಮೋರ್ಚಾಗಳ ಜೊತೆಸಹಕಾರದೊಂದಿದೆ “ಕೆಸರುಡೊಂಜಿ ಕಮಲ ದಿನ” ಉತ್ಸವವನ್ನು ದರೆಗುಡ್ಡೆ ಸಿರಿಸಂಪದ ಫಾರ್ಮ್ (ಶಿರ್ತಾಡಿ ಮಹಾ ಶಕ್ತಿ ಕೇಂದ್ರ) ಏರ್ಪಡಿಸಲಾಗಿದೆ.
ಭಾರತೀಯ ಜನತಾ ಪಾರ್ಟಿಯ ಅಭೂತ ಪೂರ್ವ ಯಶಸ್ವಿಯ ಈ ಕಾಲಗಟ್ಟದಲ್ಲಿ, ತುಳುನಾಡ ಕ್ರೀಡೆ, ಹಗ್ಗ ಜಗ್ಗಾಟ, ಕಬ್ಬಡ್ಡಿ, ತುಳು ಜಾನಪದ ನೃತ್ಯ, ತುಳುನಾಡ ಅಹಾರ ವ್ಯವಸ್ಥೆ ಹೀಗೆ ಹತ್ತಾರು ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರು ಅತ್ಯಂತ ಸಂಭ್ರಮ ಸಡಗರದಿಂದ ಈ ಕಮಲ ದಿನದ ಉತ್ಸವದಲ್ಲಿ ಪಾಲ್ಗೋಂಡು ಸಂಭ್ರಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಮೂಲ್ಕಿ-ಮೂಡುಬಿದಿರೆ ವಿಧನಾಸಭಾ ಕ್ಷೇತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -