- Advertisement -
- Advertisement -
ಪುತ್ತೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಇವರು 2022-23ನೇ ಸಾಲಿನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಎನ್.ಎಮ್.ಎಮ್.ಎಸ್ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ನಾಲ್ಕು ವಿದ್ಯಾರ್ಥಿನಿಯರು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯರಾದ ಯಂ.ವೆಂಕಪ್ಪ ರೈ ಮತ್ತು ಜ್ಯೋತಿ ರೈ ಪುತ್ರಿ,ಪೂಜಾ ಕೆ.ರೈ, ಜೋನ್ ಪಾೈಸಾ ಮತ್ತು ಸುನಿತ ಪಾೈಸಾ ಪುತ್ರಿ ಜೊಸ್ವಿಟ ಪಾೈಸಾ, ಸತೀಶ್ ಕೆ ಆಚಾರ್ಯ ಮತ್ತು ಶಾಂತಿ ಪುತ್ರಿ ಪ್ರಣಮ್ಯ, ರಝಾಕ್ ಯು ಮತ್ತು ಶಹನಾಜ್ ಪುತ್ರಿ ಶಮಾ ಫಾತಿಮಾ ಇವರು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -