- Advertisement -
- Advertisement -
ಬೆಳ್ತಂಗಡಿ: ಧರ್ಮಸ್ಥಳ KSRTC ಡಿಪೋಗೆ ಸೇರಿರುವ ಬಸ್ಸೊಂದು ಟ್ರಿಪ್ ಮುಗಿಸಿ ನಿಲ್ಲಿಸಲು ಬರುವಾಗ ನಿಯಂತ್ರಣ ತಪ್ಪಿ ಡಿಪೋ ಒಳಗಡೆಯ ಗೋಡೆಗೆ ಡಿಕ್ಕಿ ಹೊಡೆದಿದ್ದು ಬಸ್ ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಹಾನಿಯಾಗಿದೆ.
ಈ ಘಟನೆಯಲ್ಲಿ ಬಸ್ ಚಾಲಕ ಅಪಾಯದಿಂದ ಪರಾಗಿದ್ದಾನೆ. ಮುಂಭಾಗದಲ್ಲಿ ಆಕಸ್ಮಿಕವಾಗಿ ಎಲೆಕ್ಟ್ರಿಕಲ್ ವೈರ್ ಶಾರ್ಟ್ ಸರ್ಕ್ಯೂಟ್ ಅಗಿ ಬೆಂಕಿ ಕಾಣಿಸಿಕೊಂಡಿದ್ದು ನಂತರ ಡಿಪೋ ಸಿಬ್ಬಂದಿಗಳು ನೀರಾಯಿಸಿದ್ದಾರೆ ಬಳಿಕ ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದೌಡಾಯಿಸಿ ವಾಪಸಾಗಿದೆ.
- Advertisement -