- Advertisement -
- Advertisement -
ವಿಟ್ಲ: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ವಿಟ್ಲ ಮಹಾಶಕ್ತಿ ಕೇಂದ್ರದ ವತಿಯಿಂದ “ಕಮಲ ದೀಪ” ಉತ್ಸವವು ದಿನಾಂಕ 6-11-2022 ಅದಿತ್ಯವಾರದಂದು ಸಂಜೆ 5:00 ಗಂಟೆಗೆ ಅಕ್ಷಯ ಸಮುದಾಯ ಭವನ, ವಿಟ್ಲ ಇಲ್ಲಿ ನಡೆಯಲಿದೆ.
ಪುತ್ತೂರಿನ ಪ್ರಖ್ಯಾತ ವೈದ್ಯರು, ಪುತ್ತೂರಿನ ಮುತ್ತು ಡಾ. ಎಂ.ಕೆ. ಪ್ರಸಾದ್ ಇವರಿಗೆ ಗೌರವಾರ್ಪಣೆ ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -