Saturday, June 28, 2025
spot_imgspot_img
spot_imgspot_img

ಪುತ್ತೂರು: ಸಂತೋಷ್ ಕುಮಾರ್ ಶಾಂತಿನಗರ ಸಂಪಾದಕತ್ವದ “ಧರ್ಮಾತ್ಮ” ಬಡವರ ಬೆಳಕು ಕೃತಿ ಬಿಡುಗಡೆ

- Advertisement -
- Advertisement -

ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇದರ ದಶ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಶೋಕ್ ಕುಮಾರ್ ರೈ ಯವರು ಕಳೆದ 22 ವರ್ಷಗಳಿಂದ ನಡೆದು ಬಂದ ಯಶಸ್ವಿ ಉದ್ಯಮ ಕ್ಷೇತ್ರ ಹಾಗೂ 10 ವರ್ಷದ ದಶ ಸಂಭ್ರಮದ ಸಾಧನೆಯ ಹಾದಿಯ ಕುರಿತಾದ “ಧರ್ಮಾತ್ಮ” ಬಡವರ ಬೆಳಕು ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾವಿರಾರು ಬಡವರಿಗೆ ದಾನ-ಧರ್ಮ ಸೇವೆಗಳ ಮೂಲಕ ಬಡವರ ಕಣ್ಮಣಿ ಎಂದೇ ಪ್ರಸಿದ್ಧಿ ಪಡೆದ ರೈ ಎಸ್ಟೇಟ್ ಎಜ್ಯುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇದರ ನೇತಾರ ಅಶೋಕ್ ಕುಮಾರ್ ರೈಯವರ ಸಾಧನೀಯ ಜೀವನವನ್ನೊಳಗೊಂಡ ಕೃತಿ “ಧರ್ಮಾತ್ಮ” ಈ ಸಂದರ್ಭದಲ್ಲಿ ಧರ್ಮಾತ್ಮ ಕೃತಿಗೆ ಸಂಪಾದಕತ್ವವನ್ನು ವಹಿಸಿದ ಸುದ್ದಿಬಿಡುಗಡೆ ಪತ್ರಿಕೆಯ ವರದಿಗಾರರಾದ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸಹಸಂಪಾದಕರಾಗಿ ಸಹಕರಿಸಿದ ಜತಿಂದ್ರ ಶೆಟ್ಟಿ ಹಾಗೂ ಜಯಪ್ರಕಾಶ್ ಬದಿನಾರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

- Advertisement -

Related news

error: Content is protected !!