- Advertisement -
- Advertisement -
ಪುತ್ತೂರು: ಇಲ್ಲಿನ ಬನ್ನೂರು ಜಂಕ್ಷನ್ ನಲ್ಲಿ ತಂಡದೊಳಗೆ ಮಾತಿನ ಚಕಮಕಿ ನಡೆದು ಮಾರುತಿ ವ್ಯಾನ್ ಹಾನಿಗೊಳಗಾದ ಘಟನೆ ಫೆ.3 ರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಮಾರುತಿ ವ್ಯಾನ್’ನ ಎದುರಿನ ಗಾಜು ಹುಡಿಯಾಗಿದೆ. ಘಟನೆಗೆ ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
- Advertisement -