Sunday, May 5, 2024
spot_imgspot_img
spot_imgspot_img

ಪುತ್ತೂರು: ನಗರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ್ ವರ್ಗಾವಣೆ; ನೂತನ ವೃತ್ತ ನಿರೀಕ್ಷಕರಾಗಿ ಸತೀಶ್ ಬಿ.ಎಸ್ ನಿಯೋಜನೆ

- Advertisement -G L Acharya panikkar
- Advertisement -

ಪುತ್ತೂರು: ಡೈರೆಕ್ಟರ್‌ ಜನರಲ್‌ ಮತ್ತು ಇನ್ಸ್‌ ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ರವರ ಆದೇಶದ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ್ ರವರನ್ನು ಎ.ಎನ್.ಎಫ್.(ನಕ್ಸಲ್ ನಿಗ್ರಹ ಪಡೆ) ಗೆ ವರ್ಗಾವಣೆಗೊಳಿಸಲಾಗಿದೆ.

ಎ.ಸಿ.ಬಿ. (ಭ್ರಷ್ಟಾಚಾರ ನಿಗ್ರಹದಳ)ಯ ಇನ್ಸ್‌ ಪೆಕ್ಟರ್ ಆಗಿದ್ದ ಸತೀಶ್ ಬಿ.ಎಸ್. ರವರನ್ನು ಪುತ್ತೂರು ನಗರ ಠಾಣಾ ನೂತನ ವೃತ್ತ ನಿರೀಕ್ಷಕರಾಗಿ ನಿಯೋಜನೆಗೊಂಡಿದ್ದಾರೆ

- Advertisement -

Related news

error: Content is protected !!