- Advertisement -
- Advertisement -
ಪುತ್ತೂರು: ನೆಲ್ಲಿಕಟ್ಟೆ ರಸ್ತೆಯಲ್ಲಿ ವಿದ್ಯಾರ್ಥಿಗಳು ಮತ್ತು ಕೆಲವು ಯುವಕರ ನಡುವೆ ಮಾತಿನ ಚಕಮಕಿ ಬೆಳೆದಿದೆ.
ಇಂದು ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳ ಗುಂಪೊoದು ನೆಲ್ಲಿಕಟ್ಟೆ ಕಾರ್ ಸ್ಟ್ಯಾಂಡ್ ಬಳಿ ಗುಂಪು ಸೇರಿತ್ತು. ಈ ನಡುವೆ ಕೆಲವರ ಮಧ್ಯೆ ಮಾತಿನಚಕಮಕಿ ನಡೆಯುತ್ತಿತ್ತು. ಕೊನೆಗೆ ಪೊಲೀಸ್ ಜೀಪು ಬರುತ್ತಿರುವುದನ್ನು ನೋಡಿ ಎಲ್ಲರು ಅವರವರ ಪಾಡಿಗೆ ತೆರಳಿದ ಘಟನೆ ನಡೆದಿದೆ.
- Advertisement -